ತುಮಕೂರಿನಲ್ಲಿ 2ನೇ ದಿನದ ಭಾರತ್​ ಜೋಡೋ ಯಾತ್ರೆ ಆರಂಭ: ರಾಹುಲ್​ಗೆ ಡಿಕೆಶಿ, ಸಿದ್ದು, ಪರಂ ಸಾಥ್​

ತುಮಕೂರು: ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ನಡೆಸುತ್ತಿರುವ ಭಾರತ್​ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 8ನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆಯು ಮಂಡ್ಯ ಬಳಿಕ ಕಲ್ಪತರು ನಾಡು ತುಮಕೂರಿನಲ್ಲಿ ನಡೆಯುತ್ತಿದ್ದು, ಇಂದು ಬೆಳಗ್ಗೆ 6.30 ರಿಂದ ಪುನಾರಂಭವಾಗಿದೆ. ತುಮಕೂರಿನಲ್ಲಿ ಎರಡನೇ ದಿನದ ಯಾತ್ರೆ ಕೆಬಿ ಕ್ರಾಸ್​ನಿಂದ ಆರಂಭವಾಗಿದೆ. ಇಂದು ತಿಪಟೂರು ತಾಲೂಕಿನಲ್ಲಿರುವ ಕೆಬಿ ಕ್ರಾಸ್​ನಿಂದ ಬರಕನಾಳು ಗೇಟ್​ವರೆಗೆ ಯಾತ್ರೆ ಸಾಗಲಿದೆ. ಯಾತ್ರೆಯು ಜೆಸಿ ಪುರ, ಕಾಡೇನಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿ ಮೂಲಕ ಅಂಕನಬಾವಿಯವರೆಗೆ ಸಾಗಲಿದೆ. ಯಾತ್ರೆಯು ಬೆಳಗ್ಗೆ 13.5 ಕಿ.ಮೀ.ವರೆಗೆ ನಡೆಯಲಿದೆ. … Continue reading ತುಮಕೂರಿನಲ್ಲಿ 2ನೇ ದಿನದ ಭಾರತ್​ ಜೋಡೋ ಯಾತ್ರೆ ಆರಂಭ: ರಾಹುಲ್​ಗೆ ಡಿಕೆಶಿ, ಸಿದ್ದು, ಪರಂ ಸಾಥ್​