ಸಚಿವರ ಮುಂದೆಯೇ ಪಿಕ್ಪ್ಯಾಕೆಟ್: ಖದೀಮನ ಕೈಚಳಕದ ಫೋಟೋ ಸಿಕ್ಕಾಪಟ್ಟೆ ವೈರಲ್!
ಹೈದರಾಬಾದ್: ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕೈಚಳಕ ತೋರುತ್ತಾರೆಂಬುದು ಗೊತ್ತಿದೆ. ಆದರೆ, ಅವರ ಕೈಚಳಕ ಯಾವ ರೀತಿ ಇರುತ್ತದೆ ಎಂಬುದನ್ನು ಬಹುಶಃ ಯಾರು ನೋಡಿರುವುದಿಲ್ಲ. ಆದರೆ, ಇಲ್ಲೊಂದು ಸ್ಥಳದಲ್ಲಿ ಖದೀಮನ ಕೈಚಳಕ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿಬಿಟ್ಟಿದೆ. ತೆಲಂಗಾಣದ ಭುವನಗಿರಿ ಜಿಲ್ಲೆಯ ಮೊಟ್ಕುರು ಕೃಷಿ ಮಾರುಕಟ್ಟೆಯ ನೂತನ ಚೇರ್ಮನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಚಿವರಾದ ಜಗದೀಶ್ ರೆಡ್ಡಿ ಮತ್ತು ನಿರಂಜನ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಚಿವರು ಅಂದ ಮೇಲೆ ಈ ವೇಳೆ ಸಾಮಾನ್ಯವಾಗಿಯೇ ಜನ ಸೇರಿದ್ದರು. ಕಾರ್ಯಕ್ರಮಕ್ಕೆ … Continue reading ಸಚಿವರ ಮುಂದೆಯೇ ಪಿಕ್ಪ್ಯಾಕೆಟ್: ಖದೀಮನ ಕೈಚಳಕದ ಫೋಟೋ ಸಿಕ್ಕಾಪಟ್ಟೆ ವೈರಲ್!
Copy and paste this URL into your WordPress site to embed
Copy and paste this code into your site to embed