ಈ ಕಾರಣಕ್ಕಾಗಿ ಸೊನಾಲಿ ಕೊಲೆಯಾಗಿದೆಯಂತೆ… ಗಂಭೀರ ಆರೋಪ ಮಾಡಿದ ಸಹೋದರ ರಿಂಕು ಧಾಕಾ
ನವದೆಹಲಿ/ಪಣಜಿ: ಬಿಜೆಪಿ ನಾಯಕಿ ಸೊನಾಲಿ ಪೋಗಟ್ರನ್ನು ಕೊಲೆ ಮಾಡಲಾಗಿದೆ ಎಂದು ಅವರ ಸಹೋದರ ರಿಂಕು ಧಾಕಾ ಆರಂಭದಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಇದೀಗ ಕೊಲೆ ಮಾಡಲು ಕಾರಣ ಏನೆಂಬುದನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ಬಹುಶಃ ಸೊನಾಲಿ ಅವರ ಆಸ್ತಿ ಮತ್ತು ಹಣವನ್ನು ಕಬಳಿಸಲು ಅವರ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್ ಸಿಂಗ್ ಸಂಚು ರೂಪಿಸಿ ಸೊನಾಲಿ ಅವರನ್ನು ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಈಗಾಗಲೇ ಗೋವಾ ಪೊಲೀಸರು ಇಬ್ಬರ ವಿರುದ್ಧವೂ ಕೊಲೆ ಪ್ರಕರಣವನ್ನು ದಾಖಲಸಿ, … Continue reading ಈ ಕಾರಣಕ್ಕಾಗಿ ಸೊನಾಲಿ ಕೊಲೆಯಾಗಿದೆಯಂತೆ… ಗಂಭೀರ ಆರೋಪ ಮಾಡಿದ ಸಹೋದರ ರಿಂಕು ಧಾಕಾ
Copy and paste this URL into your WordPress site to embed
Copy and paste this code into your site to embed