ಲೇಔಟ್​ ನಿವೇಶನ ಹಂಚಿಕೆಯಲ್ಲಿ ವಂಚನೆ ಆರೋಪ: MLC ಆರ್​. ಶಂಕರ್​ ಪತ್ನಿ, ಪುತ್ರನ ವಿರುದ್ಧ FIR​ ದಾಖಲು

ಬೆಂಗಳೂರು: ಲೇಔಟ್​ ನಿವೇಶನ ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಎಂಎಲ್​ಸಿ ಆರ್​.ಶಂಕರ್​ ಅವರ ಪುತ್ರ ಮತ್ತು ಪತ್ನಿಯ ಹೆಸರು ಕೇಳಿಬಂದಿದ್ದು, ಎಫ್​ಐಆರ್​ ಸಹ ದಾಖಲಾಗಿದೆ. ಬಿಜೆಪಿ ಎಂಎಲ್​ಸಿ ಆರ್​. ಶಂಕರ್​ ಅವರ ಪತ್ನಿ ಧನಲಕ್ಷ್ಮಿ ಆರ್ ಶಂಕರ್ ಹಾಗೂ ಪುತ್ರ ಜ್ಯೋತಿರ್ ತೇಜೋಮಯಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಎಫ್​ಐಆರ್​ ದಾಖಲಾಗಿದೆ. ಅಲ್ಲದೆ, ರಾಜಣ್ಣ ಎಂಬ ಇನ್ನೊರ್ವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಅಕ್ರಮವಾಗಿ 23 ಸೈಟ್​ಗಳನ್ನು ಮಾರಾಟ ಮಾಡುವ ಮೂಲಕ ವಂಚನೆ … Continue reading ಲೇಔಟ್​ ನಿವೇಶನ ಹಂಚಿಕೆಯಲ್ಲಿ ವಂಚನೆ ಆರೋಪ: MLC ಆರ್​. ಶಂಕರ್​ ಪತ್ನಿ, ಪುತ್ರನ ವಿರುದ್ಧ FIR​ ದಾಖಲು