ವರುಣನ ಅಬ್ಬರಕ್ಕೆ ತತ್ತರಿಸಿದ ತಮಿಳುನಾಡು: ಮಳೆ ಹೀಗೆ ಮುಂದುವರಿದ್ರೆ 2015ರ ಪರಿಸ್ಥಿತಿ ಖಚಿತ

ಚೆನ್ನೈ: ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ತಮಿಳುನಾಡಿನಲ್ಲಿ ಪ್ರವಾಹ ಪತಿಸ್ಥಿತಿ ನಿರ್ಮಾಣವಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ ಈ ಋತುವಿನ ಅತ್ಯಧಿಕ ಮಳೆಗೆ ತಮಿಳುನಾಡು ಸಾಕ್ಷಿಯಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಭಾರೀ ಮಳೆ ಮುಂದುವರಿದರೆ 2015ರ ಮಳೆಯ ದಾಖಲೆಗಳನ್ನು ಮೀರಿಸಲಿದೆ. ಈಗಾಗಲೇ ಸೈಕ್ಲೋನ್​ ಎಫೆಕ್ಟ್​ ಎದುರಿಸಿರುವ ತಮಿಳುನಾಡು ಇದೀಗ ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಒಂದೆಡೆ ಚಳಿಯ ಹೊಡೆತವಿದ್ದರೆ, ಮಳೆಯು ಬೆಂಕಿಗೆ … Continue reading ವರುಣನ ಅಬ್ಬರಕ್ಕೆ ತತ್ತರಿಸಿದ ತಮಿಳುನಾಡು: ಮಳೆ ಹೀಗೆ ಮುಂದುವರಿದ್ರೆ 2015ರ ಪರಿಸ್ಥಿತಿ ಖಚಿತ