ವರುಣನ ಅಬ್ಬರಕ್ಕೆ ತತ್ತರಿಸಿದ ತಮಿಳುನಾಡು: ಮಳೆ ಹೀಗೆ ಮುಂದುವರಿದ್ರೆ 2015ರ ಪರಿಸ್ಥಿತಿ ಖಚಿತ
ಚೆನ್ನೈ: ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ತಮಿಳುನಾಡಿನಲ್ಲಿ ಪ್ರವಾಹ ಪತಿಸ್ಥಿತಿ ನಿರ್ಮಾಣವಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ ಈ ಋತುವಿನ ಅತ್ಯಧಿಕ ಮಳೆಗೆ ತಮಿಳುನಾಡು ಸಾಕ್ಷಿಯಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಭಾರೀ ಮಳೆ ಮುಂದುವರಿದರೆ 2015ರ ಮಳೆಯ ದಾಖಲೆಗಳನ್ನು ಮೀರಿಸಲಿದೆ. ಈಗಾಗಲೇ ಸೈಕ್ಲೋನ್ ಎಫೆಕ್ಟ್ ಎದುರಿಸಿರುವ ತಮಿಳುನಾಡು ಇದೀಗ ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಒಂದೆಡೆ ಚಳಿಯ ಹೊಡೆತವಿದ್ದರೆ, ಮಳೆಯು ಬೆಂಕಿಗೆ … Continue reading ವರುಣನ ಅಬ್ಬರಕ್ಕೆ ತತ್ತರಿಸಿದ ತಮಿಳುನಾಡು: ಮಳೆ ಹೀಗೆ ಮುಂದುವರಿದ್ರೆ 2015ರ ಪರಿಸ್ಥಿತಿ ಖಚಿತ
Copy and paste this URL into your WordPress site to embed
Copy and paste this code into your site to embed