ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್ ಕಾಲ್ ಸೀಕ್ರೆಟ್ ಮೇಲೆ ಪೊಲೀಸರ ಕಣ್ಣು
ಬೆಂಗಳೂರು: ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಸಾವಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಕುಂಬಳಗೋಡು ಠಾಣಾ ಪೊಲೀಸರು ನಟಿಯ ಕೊನೆಯ ಫೋನ್ ಕಾಲ್ ಸೀಕ್ರೆಟ್ ಹಿಂದೆ ಬಿದ್ದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತಾಂತ್ರಿಕ ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನು ಸೌಜನ್ಯ ಸ್ನೇಹಿತ ಕಂ ನಟ ವಿವೇಕ್ ಘಟನ ನಡೆದ ದಿನ ಸ್ಥಳದಲ್ಲಿ ಇರಲಿಲ್ಲ. ಅಂದು ಆತನ ಬೇರೆ ಟವರ್ ಲೊಕೇಶನ್ನಲ್ಲಿದ್ದ ಅನ್ನೋದು ದೃಢವಾಗಿದೆ. ಪ್ರಸ್ತುತ ಪೊಲೀಸರ ಗಮನ ಸೌಜನ್ಯ ಫೋನ್ನಿಂದ ಕೊನೆಯ ಕರೆ ಯಾರಿಗೆ ಹೋಗಿದೆ … Continue reading ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್ ಕಾಲ್ ಸೀಕ್ರೆಟ್ ಮೇಲೆ ಪೊಲೀಸರ ಕಣ್ಣು
Copy and paste this URL into your WordPress site to embed
Copy and paste this code into your site to embed