ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್​ ಕಾಲ್​ ಸೀಕ್ರೆಟ್​ ಮೇಲೆ ಪೊಲೀಸರ ಕಣ್ಣು

ಬೆಂಗಳೂರು: ನಟಿ ಸೌಜನ್ಯ ಅಲಿಯಾಸ್​ ಸವಿ ಮಾದಪ್ಪ ಸಾವಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಕುಂಬಳಗೋಡು ಠಾಣಾ ಪೊಲೀಸರು ನಟಿಯ ಕೊನೆಯ ಫೋನ್​ ಕಾಲ್​ ಸೀಕ್ರೆಟ್​​ ಹಿಂದೆ ಬಿದ್ದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತಾಂತ್ರಿಕ ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನು ಸೌಜನ್ಯ ಸ್ನೇಹಿತ ಕಂ ನಟ ವಿವೇಕ್ ಘಟನ ನಡೆದ ದಿನ ಸ್ಥಳದಲ್ಲಿ ಇರಲಿಲ್ಲ. ಅಂದು ಆತನ ಬೇರೆ ಟವರ್ ಲೊಕೇಶನ್​ನಲ್ಲಿದ್ದ ಅನ್ನೋದು‌ ದೃಢವಾಗಿದೆ. ಪ್ರಸ್ತುತ ಪೊಲೀಸರ ಗಮನ ಸೌಜನ್ಯ ಫೋನ್​ನಿಂದ ಕೊನೆಯ ಕರೆ ಯಾರಿಗೆ ಹೋಗಿದೆ … Continue reading ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್​ ಕಾಲ್​ ಸೀಕ್ರೆಟ್​ ಮೇಲೆ ಪೊಲೀಸರ ಕಣ್ಣು