ಪುನೀತ್ರನ್ನು ಸದಾ ಜೀವಂತವಾಗಿಡಲು ಇರುವ ಮಾರ್ಗವನ್ನು ತಿಳಿಸಿದ ನಟಿ ರಮ್ಯಾ
ಬೆಂಗಳೂರು: ಕನ್ನಡಿಗರ ಮನೆ ಮಗನಾಗಿದ್ದ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಬಗ್ಗೆ ಅನೇಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಟ ಸುದೀಪ್ ಎರಡು ಬಾರಿ ಅಪ್ಪು ಬಗ್ಗೆ ಸುದೀರ್ಘ ಭಾವುಕ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ತಮ್ಮ ಫೇಸ್ಬುಕ್ನಲ್ಲಿ ಅಪ್ಪು ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದಾರೆ. ರಮ್ಯಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೆ ರಾಜ್ ಕುಟುಂಬ. ನಾಯಕನಾಗಿ ಪುನೀತ್ ಅವರ ಎರಡನೇ ಚಿತ್ರ “ಅಭಿ” ಮೂಲಕ ಸಿನಿ ರಂಗಕ್ಕೆ ಪರಿಚಯವಾದ ರಮ್ಯಾ ಆ … Continue reading ಪುನೀತ್ರನ್ನು ಸದಾ ಜೀವಂತವಾಗಿಡಲು ಇರುವ ಮಾರ್ಗವನ್ನು ತಿಳಿಸಿದ ನಟಿ ರಮ್ಯಾ
Copy and paste this URL into your WordPress site to embed
Copy and paste this code into your site to embed