ಪುನೀತ್​ರನ್ನು ಸದಾ ಜೀವಂತವಾಗಿಡಲು ಇರುವ ಮಾರ್ಗವನ್ನು ತಿಳಿಸಿದ ನಟಿ ರಮ್ಯಾ

ಬೆಂಗಳೂರು: ಕನ್ನಡಿಗರ ಮನೆ ಮಗನಾಗಿದ್ದ ಪುನೀತ್​ ರಾಜ್​ಕುಮಾರ್​ ಅಕಾಲಿಕ ಮರಣ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಬಗ್ಗೆ ಅನೇಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಟ ಸುದೀಪ್​ ಎರಡು ಬಾರಿ ಅಪ್ಪು ಬಗ್ಗೆ ಸುದೀರ್ಘ ಭಾವುಕ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ತಮ್ಮ ಫೇಸ್​ಬುಕ್​ನಲ್ಲಿ ಅಪ್ಪು ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದಾರೆ. ರಮ್ಯಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೆ ರಾಜ್​ ಕುಟುಂಬ. ನಾಯಕನಾಗಿ ಪುನೀತ್​ ಅವರ ಎರಡನೇ ಚಿತ್ರ “ಅಭಿ” ಮೂಲಕ ಸಿನಿ ರಂಗಕ್ಕೆ ಪರಿಚಯವಾದ ರಮ್ಯಾ ಆ … Continue reading ಪುನೀತ್​ರನ್ನು ಸದಾ ಜೀವಂತವಾಗಿಡಲು ಇರುವ ಮಾರ್ಗವನ್ನು ತಿಳಿಸಿದ ನಟಿ ರಮ್ಯಾ