ಸಾಯಿತೇಜ್​ ನಗರ! ಹುಟ್ಟೂರಿಗೆ ಹುತಾತ್ಮ ಯೋಧ ಸಾಯಿತೇಜ್​ ಹೆಸರಿಡಲು ಸ್ಥಳೀಯಾಡಳಿತ ನಿರ್ಧಾರ

ವಿಜಯವಾಡ: ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್​ ನಾಯ್ಕ​ ಸಾಯಿತೇಜ್ ಕೂಡ ಒಬ್ಬರು. ಇವರ ನಿಧನ ಭಾರತೀಯ ಸೇನೆಗೆ ತುಂಬಲಾರದ ನಷ್ಟವಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಿಪಿನ್​ ರಾವತ್​​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದ ಸಾಯಿತೇಜ್​ ಅವರ ಸಾಧನೆ ಇತಿಹಾಸದ ಪುಟಗಳಲ್ಲಿ ಸೇರಿದ್ದು, ಅವರ ಹೆಸರನ್ನು ಅಜರಾಮರಗೊಳಿಸಲು ಇದೀಗ ಸ್ಥಳೀಯ ಆಡಳಿತ ನಿರ್ಧಾರವೊಂದನ್ನು ಮಾಡಿದೆ. ಸಾಯಿತೇಜ್​ ಅವರ ತವರು ಗ್ರಾಮಕ್ಕೆ ಅವರ ಹೆಸರನ್ನಿಡಲು ಸ್ಥಳೀಯ … Continue reading ಸಾಯಿತೇಜ್​ ನಗರ! ಹುಟ್ಟೂರಿಗೆ ಹುತಾತ್ಮ ಯೋಧ ಸಾಯಿತೇಜ್​ ಹೆಸರಿಡಲು ಸ್ಥಳೀಯಾಡಳಿತ ನಿರ್ಧಾರ