ಎಸ್​ಐ-ಮಹಿಳಾ ಕಾನ್ಸ್​ಟೇಬಲ್​ ನಡುವಿನ ಅನೈತಿಕ ಸಂಬಂಧಕ್ಕೆ ಅಮಾಯಕ ವ್ಯಕ್ತಿ ಬಲಿ!

ನಿಜಾಮಾಬಾದ್​: ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಜತೆ ಅನೈತಿಕ ಸಂಬಂಧ ಹೊಂದಿದ್ದ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಇಂದಾಲ್ವೈ ಪೊಲೀಸ್​ ಠಾಣೆಯ ಪ್ರೊಬೆಷನರಿ ಸಬ್​ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಲಾಗಿದೆ. ಶಿವಪ್ರಸಾದ್​ ರೆಡ್ಡಿ ಅಮಾನಯುಗೊಂಡ ಎಸ್​ಐ. ಮಹಿಳಾ ಕಾನ್ಸ್​ಟೇಬಲ್​ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಜಿಲ್ಲೆಯಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಮಹಿಳಾ ಕಾನ್ಸ್​ಟೇಬಲ್ ಪತಿ ಶಿವಾಜಿರಾವ್​ಗೆ ಈ ವಿಚಾರ ತಿಳಿದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಶಿವಾಜಿರಾವ್​ ನೋವು ತಾಳಲಾರದೇ ಸಾವಿನ ಹಾದಿ … Continue reading ಎಸ್​ಐ-ಮಹಿಳಾ ಕಾನ್ಸ್​ಟೇಬಲ್​ ನಡುವಿನ ಅನೈತಿಕ ಸಂಬಂಧಕ್ಕೆ ಅಮಾಯಕ ವ್ಯಕ್ತಿ ಬಲಿ!