ರ‍್ಯಾಗಿಂಗ್​​ನಿಂದ ರೋಸಿ ಹೋದ ವಿದ್ಯಾರ್ಥಿ: ಪ್ರಾಧ್ಯಾಪಕರ ಎದುರೇ ಇಬ್ಬರ ಮೇಲೆ ಹಲ್ಲೆ, ರಾಯಚೂರಿನಲ್ಲಿ ಘಟನೆ

ರಾಯಚೂರು: ಇಲ್ಲಿನ ನವೋದಯ ಮೆಡಿಕಲ್‌ ಕಾಲೇಜಿನಲ್ಲಿ ರ‍್ಯಾಗಿಂಗ್​ ಗಲಾಟೆ ಸದ್ದು ಮಾಡಿದ್ದು, ತರಗತಿಯಲ್ಲೇ ಪ್ರಾಧ್ಯಾಪಕರ ಎದುರೇ ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವನ ತಲೆಗೆ ಗಂಭೀರ ಗಾಯವಾಗಿದ್ದು, 12 ಹೊಲಿಗೆ ಹಾಕಲಾಗಿದೆ. ಮತ್ತೋರ್ವನ ಹಣೆಗೆ ಪೆಟ್ಟಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಶಂಕರ್ ಮತ್ತು ಶಂಭುಲಿಂಗ ಎಂದು ಗುರುತಿಸಲಾಗಿದೆ. ರಾಹುಲ್ ಹೆಸರಿನ ವಿದ್ಯಾರ್ಥಿ, ಇಬ್ಬರ ಮೇಲೂ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಗಲಾಟೆ ಮಾಡಿದವರೆಲ್ಲ ಬಿಎಸ್ಸಿ ನರ್ಸಿಂಗ್ ಸ್ಟೂಡೆಂಟ್ಸ್. ರಾಹುಲ್ ತನ್ನ ತಾಯಿ ಬರ್ತಡೇ‌ಗೆ ಸ್ಟೇಟಸ್ ಹಾಕಿದ್ದ ಫೋಟೋವನ್ನು … Continue reading ರ‍್ಯಾಗಿಂಗ್​​ನಿಂದ ರೋಸಿ ಹೋದ ವಿದ್ಯಾರ್ಥಿ: ಪ್ರಾಧ್ಯಾಪಕರ ಎದುರೇ ಇಬ್ಬರ ಮೇಲೆ ಹಲ್ಲೆ, ರಾಯಚೂರಿನಲ್ಲಿ ಘಟನೆ