ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಗಲಿದ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಸಮಾಜಮುಖಿ ಕಾರ್ಯಗಳಿಗೆ ಸಂಬಂಧಿಸಿದ ಅನೇಕ ಪೋಸ್ಟ್ಗಳು ವೈರಲ್ ಆಗುತ್ತಿದೆ. ಪುನೀತ್ ಮಾಡಿರುವ ಮಾನವೀಯ ಕೆಲಸಗಳನ್ನು ನೋಡಿದ ಜನರು ಕನ್ನಡ ನಾಡು ಓರ್ವ ಚಿನ್ನದಂತ ವ್ಯಕ್ತಿಯನ್ನು ಕಳೆದುಕೊಂಡಿತಲ್ಲ ಅಂತಾ ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳಲ್ಲಿ ಕೆಲವೊಂದಿಷ್ಟು ನಕಲಿಯು ಇವೆ. ನಟ ಬುಲೆಟ್ ಪ್ರಕಾಶ್ ನಿಧನರಾದಾಗ ಅವರ ಮನೆಗೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು ಮತ್ತು 5 ಲಕ್ಷ ರೂ. ಧನಸಹಾಯವನ್ನು ಮಾಡಿದ್ದರು ಅಂತಾ … Continue reading ಅಣ್ಣಾವ್ರ ಕುಟುಂಬದ ಬಗ್ಗೆ ಗೌರವವಿದೆ ಆದ್ರೆ ಪುನೀತ್ ಸರ್ 5 ಲಕ್ಷ ರೂ. ಕೊಟ್ಟಿಲ್ಲ: ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್
Copy and paste this URL into your WordPress site to embed
Copy and paste this code into your site to embed