ದಿಯಾ ಸಿನಿಮಾ ಖ್ಯಾತಿಯ ಯುವನಟ ಪೃಥ್ವಿ ಅಂಬಾರ್​ಗೆ ಮಾತೃ ವಿಯೋಗ

ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ಯುವ ನಟ ಹಾಗೂ ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬಾರ್​ ಅವರಿಗೆ ಮಾತೃ ವಿಯೋಗವಾಗಿದೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಜಾತ ವೀರಪ್ಪ ಅಂಬಾರ್​ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ (ಜುಲೈ 15) ರಾತ್ರಿ ವಿಧಿವಶರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಕಾಸರಗೋಡಿನ ಉಪ್ಪಳ ಸಮೀಪದ ಐಲದಲ್ಲಿ ನಡೆಯಲಿದೆ. ಸುಜಾತ ಅವರ ಪತಿ ವೀರಪ್ಪ ಅಂಬಾರ್​ ಸಂಘ ಪರಿವಾರದ ಹಿರಿಯ ಮುಖಂಡರಲ್ಲಿ ಒಬ್ಬರು. ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಸಾಮಾಜಿಕ ಸೇವೆಯಲ್ಲೂ … Continue reading ದಿಯಾ ಸಿನಿಮಾ ಖ್ಯಾತಿಯ ಯುವನಟ ಪೃಥ್ವಿ ಅಂಬಾರ್​ಗೆ ಮಾತೃ ವಿಯೋಗ