ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ ಎಂದು ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸುನೀಲ್​ ಕುಮಾರ್​ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಕೂ ಮಾಡುವ ಮೂಲಕ ಬಿಜೆಪಿಯನ್ನು ಪ್ರಿಯಾಂಕ್​ ಖರ್ಗೆ ತರಾಟೆಗೆ ತೆಗೆದಿಕೊಂಡಿದ್ದಾರೆ. ಅಂದು ಮನುಷ್ಯರಲ್ಲಿ ದಲಿತ, ಮೇಲ್ವರ್ಗ ಎಂದು ವಿಂಗಡಿಸಿದ್ದಿರಿ. ಈಗ ದಲಿತರಲ್ಲಿ ಸಾಮಾನ್ಯ ದಲಿತ, ಅಸಾಮಾನ್ಯ ದಲಿತ ಎಂದು ವಿಂಗಡಿಸುತ್ತಿದ್ದೀರಿ. ಎಷ್ಟಾದರೂ ವಿಂಗಡಿಸುವುದೇ ನಿಮ್ಮ ಪರಂಪರೆಯಲ್ಲವೇ? ನಾನೂ ಸಾಮಾನ್ಯನೇ, ಅಸಾಮಾನ್ಯನೆಂಬ ಯಾವ ಭ್ರಮೆಯೂ ನನಗಿಲ್ಲ. … Continue reading ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ? ಪ್ರಿಯಾಂಕ್ ಖರ್ಗೆ ಪ್ರಶ್ನೆ