ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ? ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು: ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸುನೀಲ್ ಕುಮಾರ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಕೂ ಮಾಡುವ ಮೂಲಕ ಬಿಜೆಪಿಯನ್ನು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದಿಕೊಂಡಿದ್ದಾರೆ. ಅಂದು ಮನುಷ್ಯರಲ್ಲಿ ದಲಿತ, ಮೇಲ್ವರ್ಗ ಎಂದು ವಿಂಗಡಿಸಿದ್ದಿರಿ. ಈಗ ದಲಿತರಲ್ಲಿ ಸಾಮಾನ್ಯ ದಲಿತ, ಅಸಾಮಾನ್ಯ ದಲಿತ ಎಂದು ವಿಂಗಡಿಸುತ್ತಿದ್ದೀರಿ. ಎಷ್ಟಾದರೂ ವಿಂಗಡಿಸುವುದೇ ನಿಮ್ಮ ಪರಂಪರೆಯಲ್ಲವೇ? ನಾನೂ ಸಾಮಾನ್ಯನೇ, ಅಸಾಮಾನ್ಯನೆಂಬ ಯಾವ ಭ್ರಮೆಯೂ ನನಗಿಲ್ಲ. … Continue reading ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ? ಪ್ರಿಯಾಂಕ್ ಖರ್ಗೆ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed