ರಾಡ್​ನಿಂದ ಕುಟಂಬದ ಮೇಲೆ ಹಲ್ಲೆ: ತಡೆಯಲು ಬಂದ ಇನ್ಸ್​ಪೆಕ್ಟರ್​ ಸೇರಿ ಐವರ ಬರ್ಬರ ಹತ್ಯೆ

ಅಗರ್ತಲಾ: ಮಾನಸಿಕ ಅಸ್ವಸ್ಥನೊಬ್ಬ ತನ್ನಿಬ್ಬರು ಹೆಣ್ಣುಮಕ್ಕಳು, ಓರ್ವ ಸಹೋದರ ಮತ್ತು ಓರ್ವ ಪೊಲೀಸ್​ ಇನ್ಸ್​ಪೆಕ್ಟರ್​ ಹಾಗೂ ಆಟೋ ಚಾಲಕನನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಯಾನಕ ಘಟನೆ ತ್ರಿಪುರಾ ಜಿಲ್ಲೆಯ ಖೊವೈ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಶೆವ್ರಾತಲಿ ಗ್ರಾಮದ ಪ್ರದೀಪ್​ ದೆಬ್ರಾಯ್ ಎಂಬಾತ ಇದ್ದಕ್ಕಿದ್ದಂತೆ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಿರಿಯ ಸಹೋದರನ ಮೇಲೆ ಶನಿವಾರ ಬೆಳಗ್ಗೆ ಕಬ್ಬಿಣ ಸಲಾಕೆಯಿಂದ ದಾಳಿ ಮಾಡುತ್ತಾನೆ. ಈ ವೇಳೆ ಸ್ಥಳದಲ್ಲೇ ಮಕ್ಕಳು ಮತ್ತು ಸಹೋದರ ಮೃತಪಡುತ್ತಾರೆ. … Continue reading ರಾಡ್​ನಿಂದ ಕುಟಂಬದ ಮೇಲೆ ಹಲ್ಲೆ: ತಡೆಯಲು ಬಂದ ಇನ್ಸ್​ಪೆಕ್ಟರ್​ ಸೇರಿ ಐವರ ಬರ್ಬರ ಹತ್ಯೆ