ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್​ಗೆ ಸಾರ್ವಜನಿಕರಿಂದ ಪ್ರಶಂಸೆ ​

ಮಂಡ್ಯ: ಆಕ್ಸಿಜನ್​ ಅಭಾವ ತಪ್ಪಿಸಲು ಸಂಸದೆ ಸುಮಲತಾ ಅಂಬರೀಶ್​ ನೆರವು ನೀಡುವ ಮೂಲದ ನುಡಿದಂತೆ ನಡೆದಿದ್ದಾರೆ. ಸುಮಾರು 2000 ಲೀ. ಸಾಮರ್ಥ್ಯದ 20 ಜಂಬೋ‌ ಸಿಲಿಂಡರ್ ಅನ್ನು ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಸುಮಲತಾ ಅವರು ಕಳುಹಿಸಿಕೊಟ್ಟಿದ್ದಾರೆ. ಪ್ರತಿ ದಿನ ಸ್ವಂತ ಹಣದಲ್ಲಿ ಮಂಡ್ಯ ಜಿಲ್ಲೆಗೆ 2000 ಲೀ. ಆಕ್ಸಿಜನ್​ ನೀಡುವುದಾಗಿ ಸುಮಲತಾ ಭರವಸೆ ನೀಡಿದ್ದರು. ಕೊವಿಡ್ ನಿರ್ವಹಣೆ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆಕ್ಸಿಜನ್ ಕೊಡಿಸುವುದಾಗಿ ಹೇಳಿದ್ದರು. ಎಂಪಿ ಫಂಡ್ ಇಲ್ಲದ ಕಾರಣ ಸ್ವಂತ … Continue reading ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್​ಗೆ ಸಾರ್ವಜನಿಕರಿಂದ ಪ್ರಶಂಸೆ ​