ಭಾಷಣದ ಮಧ್ಯೆ ನೀರು ಕೇಳಿದ ಅಧಿಕಾರಿ: ತಕ್ಷಣ ವಿತ್ತ ಸಚಿವೆ ಸ್ಪಂದಿಸಿದ ರೀತಿಗೆ ನೆಟ್ಟಿಗರ ಬಹುಪರಾಕ್​!

ನವದೆಹಲಿ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣದ ಮಧ್ಯೆ ಕುಡಿಯಲು ನೀರು ಕೇಳಿದ ರಾಷ್ಟ್ರೀಯ ಭದ್ರತಾ ಠೇವಣಿ ನಿಗಮ(ಎನ್​ಎಸ್​ಡಿಎಲ್​)ದ ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರಿಗೆ ವೇದಿಕೆ ಮೇಲೆಯೇ ನೀರು ಕೊಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ಭಾಷಣದ ಮಧ್ಯೆ ಚುಂಡೂರು ಅವರು ಕುಡಿಯಲು ನೀರು ಕೇಳುತ್ತಾರೆ. ಈ ವೇಳೆ ಅದನ್ನು ಕೇಳಿಸಿಕೊಳ್ಳುವ ನಿರ್ಮಲಾ ಸೀತಾರಾಮನ್​, ತಕ್ಷಣ ಕೈಯಲ್ಲಿ ಒಂದು ಲೋಟ ಹಿಡಿದುಕೊಂಡು ತಮ್ಮ … Continue reading ಭಾಷಣದ ಮಧ್ಯೆ ನೀರು ಕೇಳಿದ ಅಧಿಕಾರಿ: ತಕ್ಷಣ ವಿತ್ತ ಸಚಿವೆ ಸ್ಪಂದಿಸಿದ ರೀತಿಗೆ ನೆಟ್ಟಿಗರ ಬಹುಪರಾಕ್​!