ಭಾಷಣದ ಮಧ್ಯೆ ನೀರು ಕೇಳಿದ ಅಧಿಕಾರಿ: ತಕ್ಷಣ ವಿತ್ತ ಸಚಿವೆ ಸ್ಪಂದಿಸಿದ ರೀತಿಗೆ ನೆಟ್ಟಿಗರ ಬಹುಪರಾಕ್!
ನವದೆಹಲಿ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣದ ಮಧ್ಯೆ ಕುಡಿಯಲು ನೀರು ಕೇಳಿದ ರಾಷ್ಟ್ರೀಯ ಭದ್ರತಾ ಠೇವಣಿ ನಿಗಮ(ಎನ್ಎಸ್ಡಿಎಲ್)ದ ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರಿಗೆ ವೇದಿಕೆ ಮೇಲೆಯೇ ನೀರು ಕೊಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಭಾಷಣದ ಮಧ್ಯೆ ಚುಂಡೂರು ಅವರು ಕುಡಿಯಲು ನೀರು ಕೇಳುತ್ತಾರೆ. ಈ ವೇಳೆ ಅದನ್ನು ಕೇಳಿಸಿಕೊಳ್ಳುವ ನಿರ್ಮಲಾ ಸೀತಾರಾಮನ್, ತಕ್ಷಣ ಕೈಯಲ್ಲಿ ಒಂದು ಲೋಟ ಹಿಡಿದುಕೊಂಡು ತಮ್ಮ … Continue reading ಭಾಷಣದ ಮಧ್ಯೆ ನೀರು ಕೇಳಿದ ಅಧಿಕಾರಿ: ತಕ್ಷಣ ವಿತ್ತ ಸಚಿವೆ ಸ್ಪಂದಿಸಿದ ರೀತಿಗೆ ನೆಟ್ಟಿಗರ ಬಹುಪರಾಕ್!
Copy and paste this URL into your WordPress site to embed
Copy and paste this code into your site to embed