ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!

ಆಲಪ್ಪುಳ: ಕೇವಲ ಎರಡು ದಿನಗಳ ಅಂತರದಲ್ಲಿ ಕೇರಳದ ಮೂವರು ಯುವತಿಯರು ವರದಕ್ಷಿಣೆ ಕಿರುಕುಳಕ್ಕೆ ಮೃತಪಟ್ಟ ಘಟನೆ ಸಾಕ್ಷರತಾ ನಾಡು ಕೇರಳದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು. ಮಾನವನ ದುರಾಸೆಯಿಂದ ಮೂವರು ಅಮಾಯಕರ ಪ್ರಾಣವೇ ಹೋಯಿತು. ಈ ಘಟನೆಯಿಂದ ಹೆಣ್ಣು ಮಕ್ಕಳನ್ನು ಹೆತ್ತ ಪಾಲಕರು ಆತಂಕಕ್ಕೀಡಾಗಿರುವುದಲ್ಲದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ದೂಡಿದೆ. ಆದರೆ, ಆಲಪ್ಪುಳದಲ್ಲಿ ಗುರುವಾರ ನಡೆದ ಮದುವೆಯೊಂದು ಹೆಣ್ಣು ಹೆತ್ತ ಪಾಲಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಹೌದು. ನಿನ್ನೆ ನಡೆದ ಸತೀಶ್​ ಸತ್ಯಾನ್​ ಮತ್ತು ಶ್ರುತಿ … Continue reading ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!