ಮಗಳ ಮಾಂಗಲ್ಯ ಸರ ಕಿತ್ತು, ಜುಟ್ಟು ಹಿಡಿದು ಎಳೆದಾಡಿದ ತಂದೆ: ಪ್ರಿಯಕರನನ್ನು ಬಿಟ್ಟುಕೊಡಲೊಪ್ಪದ ಪ್ರೇಯಸಿ

ಮೈಸೂರು: ಪಾಲಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ಮಗಳನ್ನು ಹೇಗಾದರೂ ಮರಳಿ ಮನೆಗೆ ಕರೆದೊಯ್ಯಬೇಕೆಂದುಕೊಂಡ ತಂದೆ, ಮಗಳ ಮಾಂಗಲ್ಯ ಸರವನ್ನೇ ಕಿತ್ತು, ಜುಟ್ಟು ಹಿಡಿದು ಎಳೆದಾಡಿದ ಘಟನೆ ನಂಜನಗೂಡು ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ. ಹಲ್ಲರೆ ಗ್ರಾಮದ ಮಹೇಂದ್ರ ಎಂಬಾತನನ್ನು ಸುಮಾರು ಒಂದೂವರೆ ವರ್ಷದಿಂದ ಹರತಲೆ ಗ್ರಾಮದ ಚೈತ್ರಾ ಎಂಬಾಕೆ ಪ್ರೀತಿಸಿಸುತ್ತಿದ್ದಳು. ಆದರೆ, ಇದಕ್ಕೆ ಪಾಲಕರ ವಿರೋಧ ಇತ್ತು. ಅದನ್ನು ಲೆಕ್ಕಿಸದೇ ಡಿಸೆಂಬರ್ 8ರಂದು ಪ್ರೀತಿಸಿದ ಯುವಕನನ್ನು ಚೈತ್ರಾ ಮದುವೆಯಾಗಿದ್ದಳು. ಮದುವೆಯ ಬಳಿಕ ನೋಂದಣಿಗಾಗಿ ನಂಜನಗೂಡಿನ ಸಬ್ … Continue reading ಮಗಳ ಮಾಂಗಲ್ಯ ಸರ ಕಿತ್ತು, ಜುಟ್ಟು ಹಿಡಿದು ಎಳೆದಾಡಿದ ತಂದೆ: ಪ್ರಿಯಕರನನ್ನು ಬಿಟ್ಟುಕೊಡಲೊಪ್ಪದ ಪ್ರೇಯಸಿ