ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ

ಮೈಸೂರು: ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಗೌಡರ ಮೇಲೆಯೇ ಹಲವು ಅನುಮಾನಗಳು ಮೂಡಿವೆ. ಸ್ವತಃ ದೂರು ಕೊಟ್ಟರೂ ಇನ್ನೂ ಸಾಕ್ಷ್ಯಾಧಾರ ಪೂರೈಸದ ಹಿನ್ನೆಲೆಯಲ್ಲಿ ಅವರ ಮೇಲೆಯೇ ಅನುಮಾನ ಮೂಡಿದೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. ಇಡೀ ಪ್ರಕರಣದ ಸೂತ್ರಧಾರಿ ಉಮಾಪತಿ ಗೌಡ ಎಂಬ ಅನುಮಾನ ಬರುತ್ತಿದೆ. ದರ್ಶನ್ ಸ್ನೇಹಿತರಿಗೆ ಆರೋಪಿ ಅರುಣಾಕುಮಾರಿ ಪರಿಚಯಿಸಿದ್ದು ಇದೇ ನಿರ್ಮಾಪಕ. ಅಲ್ಲದೆ, ಅರುಣಾ ಕುಮಾರಿ ಬರುವ ವಿಚಾರವನ್ನು ಕರೆ ಮಾಡಿ ದರ್ಶನ್ ಸ್ನೇಹಿತರಿಗೆ ತಿಳಿಸಿದ್ದೂ ಉಮಾಪತಿ … Continue reading ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ