ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ
ಮೈಸೂರು: ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಗೌಡರ ಮೇಲೆಯೇ ಹಲವು ಅನುಮಾನಗಳು ಮೂಡಿವೆ. ಸ್ವತಃ ದೂರು ಕೊಟ್ಟರೂ ಇನ್ನೂ ಸಾಕ್ಷ್ಯಾಧಾರ ಪೂರೈಸದ ಹಿನ್ನೆಲೆಯಲ್ಲಿ ಅವರ ಮೇಲೆಯೇ ಅನುಮಾನ ಮೂಡಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇಡೀ ಪ್ರಕರಣದ ಸೂತ್ರಧಾರಿ ಉಮಾಪತಿ ಗೌಡ ಎಂಬ ಅನುಮಾನ ಬರುತ್ತಿದೆ. ದರ್ಶನ್ ಸ್ನೇಹಿತರಿಗೆ ಆರೋಪಿ ಅರುಣಾಕುಮಾರಿ ಪರಿಚಯಿಸಿದ್ದು ಇದೇ ನಿರ್ಮಾಪಕ. ಅಲ್ಲದೆ, ಅರುಣಾ ಕುಮಾರಿ ಬರುವ ವಿಚಾರವನ್ನು ಕರೆ ಮಾಡಿ ದರ್ಶನ್ ಸ್ನೇಹಿತರಿಗೆ ತಿಳಿಸಿದ್ದೂ ಉಮಾಪತಿ … Continue reading ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ
Copy and paste this URL into your WordPress site to embed
Copy and paste this code into your site to embed