ಕೆಲವೇ ದಿನಗಳಲ್ಲಿ ಮದುವೆ ಮಾಡಿಬಿಡುತ್ತಾರೆಂಬ ನೋವಿನಿಂದ ಸಾವಿನ ಹಾದಿ ಹಿಡಿದ ಯುವತಿ!

ಮೆಹಬೂಬ್​ನಗರ: ಮದುವೆ ಮಾಡಲು ವರನ ಹುಡುಕಾಟದಲ್ಲಿರುವ ಸಂದರ್ಭದಲ್ಲಿ ಪಾಲಕರು ತನಗಿಷ್ಟವಿಲ್ಲದ ಮದುವೆ ಮಾಡಿಬಿಡುತ್ತಾರೆಂಬ ಬೇಸರದಿಂದ ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಮೆಹಬೂಬ್​ನಗರದಲ್ಲಿ ನಡೆದಿದೆ. ಸುನಿತಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಮೆಹಬೂಬ್​ನಗರ ಜಿಲ್ಲೆಯ ಚಿನ್ನಚಿಂತಕುಂಟ ವಲಯದ ಮದ್ದೂರ್​ ಗ್ರಾಮದ ನಿವಾಸಿ. ಸುನಿತಾಗೆ ಮದುವೆ ಮಾಡಲು ಆಕೆಯ ಪಾಲಕರು ವರನ ಹುಡುಕಾಟದಲ್ಲಿ ಇದ್ದರು. ಇನ್ನು ಕೆಲವೇ ದಿನಗಳಲ್ಲಿ ಮದುವೆ ಬಿಡುತ್ತಾರೆಂಬ ಭಯದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿದ್ದನ್ನು ಮನಗಂಡು ಪಾಲಕರು ತಕ್ಷಣ … Continue reading ಕೆಲವೇ ದಿನಗಳಲ್ಲಿ ಮದುವೆ ಮಾಡಿಬಿಡುತ್ತಾರೆಂಬ ನೋವಿನಿಂದ ಸಾವಿನ ಹಾದಿ ಹಿಡಿದ ಯುವತಿ!