ಬಾಹುಬಲಿಯಂತೆ ಸ್ಕಾರ್ಪಿಯೋ ವಾಹನ ಎಳೆದ ಸಿಪಿಐ! ಕಾರು ಎಳೆಯಲು ಕಾರಣವೂ ಇದೆ

ಕೊಪ್ಪಳ: ಪೊಲೀಸ್​ ಹುದ್ದೆಗೆ ಸೇರುವ ಮುನ್ನ ಇದ್ದಂತಹ ದೈಹಿಕ ಸಾಮರ್ಥ್ಯವು ಕೆಲಸಕ್ಕೆ ಸೇರಿದ ಬಳಿಕ ಬಹುತೇಕರಿಗೆ ಇರಲಿಲ್ಲ. ಏಕೆಂದರೆ, ಇಲಾಖೆಯಲ್ಲಿ ಹೊಟ್ಟೆ ಬಿಟ್ಟುಕೊಂಡ ಪೊಲೀಸರೇ ಹೆಚ್ಚು. ಆದರೆ, ಇಂಥವರ ನಡುವೆ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಬಂದವರು ಇರುತ್ತಾರೆ ಎಂಬದಕ್ಕೆ ಈ ಘಟನೆ ತಾಜಾ ಉದಾಹರಣೆ. ಹೌದು. ಕೊಪ್ಪಳದ ಸಿಪಿಐ, ಬಾಹುಬಲಿಯಂತೆ ಸ್ಕಾರ್ಪಿಯೋ ಕಾರು ಎಳೆದು ಎಲ್ಲರ ಹುಬ್ಬೇರಿಸಿದ್ದಾರೆ. ಯಲಬುರ್ಗಾ ಸಾರ್ವಜನಿಕರ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಯಲಬುರ್ಗಾ ಸಿಪಿಐ ನಾಗಾರೆಡ್ಡಿ ಅವರು ಕರ್ತವ್ಯದ ಮೇಲೆ ಆಸ್ಪತ್ರೆಯ … Continue reading ಬಾಹುಬಲಿಯಂತೆ ಸ್ಕಾರ್ಪಿಯೋ ವಾಹನ ಎಳೆದ ಸಿಪಿಐ! ಕಾರು ಎಳೆಯಲು ಕಾರಣವೂ ಇದೆ