ದುಬೈನಲ್ಲಿ ಐಷಾರಾಮಿ ಜೀವನ: ದಿಢೀರ್ ದಿವಾಳಿಯಾಗಿ ಬೀದಿ ಸುತ್ತುತ್ತಿದ್ದ ಕೇರಳ ಮಹಿಳೆ ಇದೀಗ ಸುರಕ್ಷಿತ!

ಶಾರ್ಜಾ: ಒಂದು ಕಾಲದಲ್ಲಿ ಐಷಾರಾಮಿ ಬಂಗಲೆಯಲ್ಲಿ ಜೀವಿಸುತ್ತಾ ಎಲ್ಲ ಶ್ರೀಮಂತಿಕೆಯನ್ನು ಆನಂದಿಸುತ್ತಿದ್ದ ಕೇರಳದ ಆಲಪ್ಪುಳ ಜಿಲ್ಲೆಯ ಕಂದಲ್ಲೂರು ಮೂಲದ ಉದ್ಯಮಿ ಅನಿತಾ ಬಾಲು ಅವರ ಜೀವನವು ದುರಂತ ಸಿನಿಮಾ ಕತೆಯೆಂತೆಯೇ ದಿಢೀರ್ ತಿರುವು ಪಡೆದುಕೊಂಡು ದುಬೈನ ಮರವೊಂದರ ಕೆಳಗೆ ಯಾರು ಗತಿಯಿಲ್ಲದಂತೆ ದಿನ ದೂಡುತ್ತಿದ್ದಾರೆ. ಆದರೆ, ಇದೀಗ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ. ಅನಿತಾಳ ತಂದೆ ಇಸ್ರೋದಲ್ಲಿ ಉದ್ಯೋಗಿಯಾಗಿದ್ದರು. ಸ್ವಯಂ ನಿವೃತ್ತಿ ತೆಗೆದುಕೊಂಡು ದುಬೈಗೆ ತೆರಳಿ ಕಂಪನಿಯೊಂದನ್ನು ಸ್ಥಾಪಿಸಿದರು. ಇಡೀ … Continue reading ದುಬೈನಲ್ಲಿ ಐಷಾರಾಮಿ ಜೀವನ: ದಿಢೀರ್ ದಿವಾಳಿಯಾಗಿ ಬೀದಿ ಸುತ್ತುತ್ತಿದ್ದ ಕೇರಳ ಮಹಿಳೆ ಇದೀಗ ಸುರಕ್ಷಿತ!