ಸೆಲ್​ಫೋನ್​-ಬೈಕ್​ ತೆಗೆದುಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಹಾದಿ ಹಿಡಿದ ಯುವಕ

ಅನಂತಪುರ್​: ದ್ವಿಚಕ್ರ ವಾಹನ ಮತ್ತು ಸೆಲ್​ಫೋನ್​ ತೆಗೆದುಕೊಡಲಿಲ್ಲ ಎಂದು ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ್​ ಜಿಲ್ಲೆಯ ಗಂಡ್ಲಪೆಂಟಾದಲ್ಲಿ ಗುರುವಾರ ನಡೆದಿದೆ. ರೆಡ್ಡಿ ಭಾಷಾ (18) ಆತ್ಮಹತ್ಯೆ ಮಾಡಿಕೊಂಡ ಪಿಯು ವಿದ್ಯಾರ್ಥಿ. ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ. ಮೃತ ಭಾಷಾ ಮಲಮೆದಪಲ್ಲಿ ಪಂಚಾಯಿತಿಯ ಅರಮದಕವಾರಿಪಲ್ಲಿ ಗ್ರಾಮದ ನಿವಾಸಿ. ಕದಿರಿಯ ಖಾಸಗಿ ಕಾಲೇಜು ಒಂದರಲ್ಲಿ ಪಿಯು ಓದುತ್ತಿದ್ದ. ತನಗೆ ದ್ವಿಚಕ್ರ ವಾಹನ ಮತ್ತು ಸೆಲ್​ಫೋನ್​ ಬೇಕೆಂದು ತನ್ನ ತಂದೆ ನಬಿಯನ್ನು ಕೇಳಿದ್ದ. ಆದರೆ, ಆರ್ಥಿಕವಾಗಿ ಭಾಷಾ … Continue reading ಸೆಲ್​ಫೋನ್​-ಬೈಕ್​ ತೆಗೆದುಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಹಾದಿ ಹಿಡಿದ ಯುವಕ