ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ
ಹರಿಪಾದ: ಯೋಧನೊಬ್ಬ ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಪ್ರಕರಣವನ್ನು ಇಂಟಿಲಿಜೆನ್ಸ್ ಬ್ಯೂರೋ (ಐಬಿ) ತನಿಖೆ ನಡೆಸಲಿದೆ. ಸದ್ಯ ಯೋಧನನ್ನು ಕೇರಳ ಪೊಲೀಸರು ಬಂಧಿಸಿದ್ದು, ಹರಿಪಾದದ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ವಶಕ್ಕೆ ನೀಡಲಾಗಿದೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಬಂಧಿತ ಯೋಧನನ್ನು ಅಲಕೊಟ್ಟಿಲ್ ಸುಬೋಧ್ (37) ಎಂದು ಗುರುತಿಸಲಾಗಿದೆ. ಕರೀಲಾಕುಲಂಗರ ಪೊಲೀಸ್ ಠಾಣೆಯಿಂದ ಐಬಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಫ್ಐಆರ್ ಅನ್ನು ಶೀಘ್ರದಲ್ಲೇ ಆರ್ಮಿಗೆ ಹಸ್ತಾಂತರ ಮಾಡಲಾವುದು ಎಂದು … Continue reading ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ
Copy and paste this URL into your WordPress site to embed
Copy and paste this code into your site to embed