ಅಜ್ಜಿ ಮನೆಗೆ ಹೋದವಳ ಬಾಳಲ್ಲಿ ಎಂಟ್ರಿ ಕೊಟ್ಟ ಯುವಕ: ಕೇವಲ 8 ತಿಂಗಳಲ್ಲಿ ನಡೆಯಿತು ದುರಂತ!

ಹೈದರಾಬಾದ್​: ಬಾಯ್​ಫ್ರೆಂಡ್​ ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿಯ ದ್ವಾರಕಪುರಿ ಕಾಲನಿಯಲ್ಲಿ ನಡೆದಿದೆ. ಪ್ರತ್ಯುಷಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಯುವತಿ ಡೇವಿಡ್​ರಾಜು ಮತ್ತು ರಾಣಿ ಎಂಬುವರ ಮಗಳು. ಈಕೆ ಸಿರಿಸಿಲ್ಲಾದಲ್ಲಿ ಡಿಪ್ಲಮೋ ಓದುತ್ತಿದ್ದಳು. ಕಳೆದ ವರ್ಷ ಕರೊನಾ ಸಮಸ್ಯೆ ಉದ್ಭವ ಆದಾಗಿನಿಂದ ಸರಿಯಾಗಿ ತರಗತಿಗಳು ನಡೆಯದ ಕಾರಣ ಹೈದರಾಬಾದ್​ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಪ್ರತ್ಯುಷಾ ಸತ್ತುಪಲ್ಲಿ ಮಂಡಲದ ತಂಬೂರ್​ ಗ್ರಾಮದಲ್ಲಿರುವ ಅಜ್ಜಿ … Continue reading ಅಜ್ಜಿ ಮನೆಗೆ ಹೋದವಳ ಬಾಳಲ್ಲಿ ಎಂಟ್ರಿ ಕೊಟ್ಟ ಯುವಕ: ಕೇವಲ 8 ತಿಂಗಳಲ್ಲಿ ನಡೆಯಿತು ದುರಂತ!