ಅಜ್ಜಿ ಮನೆಗೆ ಹೋದವಳ ಬಾಳಲ್ಲಿ ಎಂಟ್ರಿ ಕೊಟ್ಟ ಯುವಕ: ಕೇವಲ 8 ತಿಂಗಳಲ್ಲಿ ನಡೆಯಿತು ದುರಂತ!
ಹೈದರಾಬಾದ್: ಬಾಯ್ಫ್ರೆಂಡ್ ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿಯ ದ್ವಾರಕಪುರಿ ಕಾಲನಿಯಲ್ಲಿ ನಡೆದಿದೆ. ಪ್ರತ್ಯುಷಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಯುವತಿ ಡೇವಿಡ್ರಾಜು ಮತ್ತು ರಾಣಿ ಎಂಬುವರ ಮಗಳು. ಈಕೆ ಸಿರಿಸಿಲ್ಲಾದಲ್ಲಿ ಡಿಪ್ಲಮೋ ಓದುತ್ತಿದ್ದಳು. ಕಳೆದ ವರ್ಷ ಕರೊನಾ ಸಮಸ್ಯೆ ಉದ್ಭವ ಆದಾಗಿನಿಂದ ಸರಿಯಾಗಿ ತರಗತಿಗಳು ನಡೆಯದ ಕಾರಣ ಹೈದರಾಬಾದ್ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಪ್ರತ್ಯುಷಾ ಸತ್ತುಪಲ್ಲಿ ಮಂಡಲದ ತಂಬೂರ್ ಗ್ರಾಮದಲ್ಲಿರುವ ಅಜ್ಜಿ … Continue reading ಅಜ್ಜಿ ಮನೆಗೆ ಹೋದವಳ ಬಾಳಲ್ಲಿ ಎಂಟ್ರಿ ಕೊಟ್ಟ ಯುವಕ: ಕೇವಲ 8 ತಿಂಗಳಲ್ಲಿ ನಡೆಯಿತು ದುರಂತ!
Copy and paste this URL into your WordPress site to embed
Copy and paste this code into your site to embed