ಅಂದು ರಾಜ್ ಈಗ ಸುದೀಪ್! ಸ್ಫೋಟಕ ಮಾಹಿತಿ ಹೊರ ಹಾಕಿದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು
ಬೆಂಗಳೂರು: ದಕ್ಷಿಣ ಭಾರತದ ಸಿನಿಮಾ ರಂಗದ ಮೇಲೆ ಹಿಂದಿ ಸಿನಿಮಾ ರಂಗದವರ ದಬ್ಬಾಳಿಕೆ ಇಂದು-ನಿನ್ನೆಯದಲ್ಲ. ಈ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಕನ್ನಡದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಹೊರ ಹಾಕಿದ್ದಾರೆ. ಅಂದು ರಾಜ್ ಈಗ ಸುದೀಪ್ ಎಂಬ ಶೀರ್ಷಿಕೆಯಲ್ಲಿ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಇದು 40 ವರ್ಷಗಳ ಹಿಂದಿನ ಘಟನೆ. ಅಂದು ಬಿಗ್ ಬಿ ಅಮಿತಾಭ್ ಬಚ್ಚನ್ ಅಣ್ಣಾವ್ರಿಗೆ ಅವಮಾನ ಮಾಡಿದ್ದರಂತೆ. ಅಂದು ಕರ್ನಾಟಕದಲ್ಲಿ ಹಿಂದಿ ಸಿನಿಮಾಗಳು ಬ್ಯಾನ್ ಆಗಿದ್ದವು. ಈ ಬಗ್ಗೆ ಅಣ್ಣಾವ್ರ ವಿರುದ್ಧ … Continue reading ಅಂದು ರಾಜ್ ಈಗ ಸುದೀಪ್! ಸ್ಫೋಟಕ ಮಾಹಿತಿ ಹೊರ ಹಾಕಿದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು
Copy and paste this URL into your WordPress site to embed
Copy and paste this code into your site to embed