ವಿಶ್ವ ನಾಯಕರೇ… ನಮ್ಮ ರಾಷ್ಟ್ರವನ್ನು ಕಾಪಾಡಿ! ಆಫ್ಘಾನ್​ ಕ್ರಿಕೆಟಿಗ ರಶೀದ್​ ಖಾನ್ ಮನವಿ​

ಕಾಬೂಲ್​: ಅಫ್ಘಾನಿಸ್ತಾನದ ಬಹುತೇಕ ಭಾಗವನ್ನು ತಾಲಿಬಾನ್​ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತಾಲಿಬಾನ್​ ಕಿರುಕುಳ ತಾಳಲಾರದೇ ಅನೇಕರು ತಮ್ಮ ನೆಲವನ್ನು ತೊರೆದು ಬೇರೆ ಬೇರೆ ಪ್ರದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಫ್ಘಾನ್​ ಕ್ರಿಕೆಟಿಕ ರಶೀದ್​ ಖಾನ್​, ಜನರನ್ನು ಗೊಂದಲದಲ್ಲಿ ಬಿಡಬೇಡಿ ಎನ್ನುವ ಮೂಲಕ ವಿಶ್ವ ನಾಯಕರ ನೆರವನ್ನು ಕೋರಿದ್ದಾರೆ. ಪ್ರೀತಿಯ ವಿಶ್ವ ನಾಯಕರೇ… ನನ್ನ ದೇಶದಲ್ಲಿ ಗೊಂದಲದಲ್ಲಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಅಮಾಯಕ ಜನರು ಪ್ರತಿದಿನ ಹುತಾತ್ಮರಾಗುತ್ತಿದ್ದಾರೆ. ಮನೆಗಳು ಮತ್ತು ಆಸ್ತಿಗಳು ಸರ್ವನಾಶವಾಗುತ್ತಿವೆ. ಸಾವಿರಾರು ಕುಟುಂಬ ಸ್ಥಳಾಂತರವಾಗಿದೆ. … Continue reading ವಿಶ್ವ ನಾಯಕರೇ… ನಮ್ಮ ರಾಷ್ಟ್ರವನ್ನು ಕಾಪಾಡಿ! ಆಫ್ಘಾನ್​ ಕ್ರಿಕೆಟಿಗ ರಶೀದ್​ ಖಾನ್ ಮನವಿ​