ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​

ಬೆಂಗಳೂರು: ನಟ ಹಾಗೂ ಸ್ಟಾರ್​ ನಿರ್ದೇಶಕ ನಾಗಶೇಖರ್​ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, 50 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರ್.ಆರ್.ನಗರ ನಿವಾಸಿಗಳಾದ ಮೀನಾ ಹಾಗೂ ರಾಜ್​​ಕುಮಾರ್ ಎಂಬುವವರ ವಿರುದ್ದ ದೂರು ದಾಖಲಿಸಿದ್ದಾರೆ. ನಾಗಶೇಖರ್​ ಅವರು ಆರ್.ಆರ್.ನಗರದ ಜಯಣ್ಣ ಲೇಔಟ್​ನಲ್ಲಿ ಮನೆ ಖರೀದಿಸಲು ಮುಂದಾಗಿದ್ದರು. ಮೀನಾ ಎಂಬುವವರಿಂದ 2 ಕೋಟಿ 70 ಲಕ್ಷ ರೂ.ಗೆ ಮನೆ ಖರೀದಿಗೆ ಮಾತುಕತೆ ಆಗಿತ್ತು. ಕಳೆದ 2020ರ ಆಗಸ್ಟ್​ನಲ್ಲಿ ಮನೆ ಖರೀದಿ ಸಂಬಂಧ … Continue reading ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​