ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 7 ಮಂದಿ ಸಾವು: ಮದುವೆ ಮನೆಯಲ್ಲಿ ನೀರವ ಮೌನ, ಕಂಗಾಲಾದ ವರ
ಧಾರವಾಡ: ಬೆಳ್ಳಂಬೆಳಗ್ಗೆ ಧಾರವಾಡದ ಬಾಡದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಚಾಲಕನ ಬದಲಾವಣೆಯೇ ಕಾರಣವಾಯ್ತಾ? ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದ್ದು, ವರನ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಧಾರವಾಡ ತಾಲೂಕಿನ ಬಾಡ್ ಗ್ರಾಮದ ಬಳಿ ಮರಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 7 ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಮೃತರೆಲ್ಲರೂ ಮದುವೆ ಗಂಡಿನ ಸಂಬಂಧಿಕರು. ಅನನ್ಯ(14) ವರನ ಅಕ್ಕನ ಮಗಳು. ಹರೀಶ(13) ಅಕ್ಕನ ಮಗ. ಶಿಲ್ಪಾ (34) ವರನ ಅತ್ತಿಗೆ. ನೀಲವ್ವ(60) ವರನ ಚಿಕ್ಕಮ್ಮ. … Continue reading ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 7 ಮಂದಿ ಸಾವು: ಮದುವೆ ಮನೆಯಲ್ಲಿ ನೀರವ ಮೌನ, ಕಂಗಾಲಾದ ವರ
Copy and paste this URL into your WordPress site to embed
Copy and paste this code into your site to embed