ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!

ನಲ್ಗೊಂಡ: ಮದುವೆಯಾಗುವುದಾಗಿ ನಂಬಿಸಿ ಅಮಾಯಕ ಯುವಕರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪದಲ್ಲಿ ತೆಲಂಗಾಣದ ನಲ್ಗೊಂಡ ಪೊಲೀಸರಿಂದ ಬಂಧನವಾಗಿರುವ ಕಿಲಾಡಿ ಲೇಡಿಯ ಕರಾಳ ಮುಖ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಮಹೇಶ್ವರಿ ಅಲಿಯಾಸ್​ ಧರಣಿ ರೆಡ್ಡಿ ಅವಿವಾಹಿತರನ್ನೇ ಗುರಿಯಾಗಿಸಿಕೊಂಡು ಮದುವೆ ಹೆಸರಲ್ಲಿ ಕೋಟ್ಯಂತರ ಹಣ ಪೀಕಿರುವ ಸಂಗತಿ ಪೊಲೀಸ್​ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ. ಖಮ್ಮಮ್​ ಜಿಲ್ಲೆಯ ವೆನ್ಸೂರ್​ ವಯಲದ ಕುಟುಂಬವೊಂದರಕ್ಕ ಕಿಲಾಡಿ ಲೇಡಿ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ವೆನ್ಸೂರ್​ ವಲಯದ ಮರ್ಲಪದಾ ಗ್ರಾಮದ ನಿವಾಸಿಯೊಬ್ಬ … Continue reading ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!