ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!
ನಲ್ಗೊಂಡ: ಮದುವೆಯಾಗುವುದಾಗಿ ನಂಬಿಸಿ ಅಮಾಯಕ ಯುವಕರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪದಲ್ಲಿ ತೆಲಂಗಾಣದ ನಲ್ಗೊಂಡ ಪೊಲೀಸರಿಂದ ಬಂಧನವಾಗಿರುವ ಕಿಲಾಡಿ ಲೇಡಿಯ ಕರಾಳ ಮುಖ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಮಹೇಶ್ವರಿ ಅಲಿಯಾಸ್ ಧರಣಿ ರೆಡ್ಡಿ ಅವಿವಾಹಿತರನ್ನೇ ಗುರಿಯಾಗಿಸಿಕೊಂಡು ಮದುವೆ ಹೆಸರಲ್ಲಿ ಕೋಟ್ಯಂತರ ಹಣ ಪೀಕಿರುವ ಸಂಗತಿ ಪೊಲೀಸ್ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ. ಖಮ್ಮಮ್ ಜಿಲ್ಲೆಯ ವೆನ್ಸೂರ್ ವಯಲದ ಕುಟುಂಬವೊಂದರಕ್ಕ ಕಿಲಾಡಿ ಲೇಡಿ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ವೆನ್ಸೂರ್ ವಲಯದ ಮರ್ಲಪದಾ ಗ್ರಾಮದ ನಿವಾಸಿಯೊಬ್ಬ … Continue reading ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!
Copy and paste this URL into your WordPress site to embed
Copy and paste this code into your site to embed