ಲಸಿಕೆ ಹಾಕಿದ್ರು ರೇಬೀಸ್ನಿಂದ ಯುವತಿ ಗುಣವಾಗಲಿಲ್ಲ ಯಾಕೆ? ತನಿಖೆಯಲ್ಲಿ ಭಯಾನಕ ಸಂಗತಿ ಬಯಲು
ಪಲಕ್ಕಾಡ್: ಕೇರಳದ ಪಲಕ್ಕಾಡ್ ಮೂಲದ ಯುವತಿ, ನಾಯಿ ಕಡಿತಕ್ಕೆ ಒಳಗಾಗಿ ಲಸಿಕೆ ಪಡೆದರು ಮೃತಪಟ್ಟ ಸಂಗತಿ ಅಲ್ಲಿನ ಆರೋಗ್ಯ ಇಲಾಖೆಗೆ ಭಾರೀ ಚರ್ಚಿತ ವಿಷಯವಾಗಿತ್ತು. ಇದೀಗ ತನಿಖೆಯ ಬಳಿಕ ಅಸಲಿ ಕಾರಣ ಏನೆಂಬುದು ಬಯಲಾಗಿದೆ. ನಾಯಿ ಜೋರಾಗಿ ಕಡಿದಿದ್ದರಿಂದ ಉಂಟಾದ ಆಳವಾದ ಗಾಯವೇ ರೇಬಿಸ್ಗೆ ಕಾರಣ ಎಂದು ಪಲಕ್ಕಾಡ್ ಡಿಎಂಒ ಕೆ.ಪಿ. ರಿತಾ ಹೇಳಿದ್ದಾರೆ. ಲಸಿಕೆ ನೀಡಿರುವುದರಲ್ಲಿ ಯಾವುದೇ ಎಡವಟ್ಟುಗಳಾಗಿಲ್ಲ, ಮೃತ ಶ್ರೀಲಕ್ಷ್ಮಿಗೆ ಗುಣಮಟ್ಟದ ಲಸಿಕೆಯನ್ನೇ ನೀಡಲಾಗಿದೆ ಎಂದು ರೀತಾ ತಿಳಿಸಿದ್ದಾರೆ. ಪಲಕ್ಕಾಡ್ ಮೂಲದ ಸುಗುನನ್ ಮತ್ತು … Continue reading ಲಸಿಕೆ ಹಾಕಿದ್ರು ರೇಬೀಸ್ನಿಂದ ಯುವತಿ ಗುಣವಾಗಲಿಲ್ಲ ಯಾಕೆ? ತನಿಖೆಯಲ್ಲಿ ಭಯಾನಕ ಸಂಗತಿ ಬಯಲು
Copy and paste this URL into your WordPress site to embed
Copy and paste this code into your site to embed