ಅಕ್ಕನನ್ನೇ ಕೊಲೆ ಮಾಡಿದ ತಂಗಿ: ಎಸ್ಕೇಪ್ ಆಗಿದ್ದವಳ ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು
ಕೊಚ್ಚಿ: ಯುವತಿಯೊಬ್ಬಳು ತನ್ನ ಸಹೋದರಿಯನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಪರವುರ್ ಪಟ್ಟಣದಲ್ಲಿ ಬುಧವಾರ (ಡಿ.29) ನಡೆದಿದೆ. ಎರಡು ದಿನಗಳ ಹಿಂದೆ ವಿಸ್ಮಯ ಅಲಿಯಾಸ್ ಸಿಂಚು (25) ಎಂಬಾಕೆಯ ಮೃತದೇಹವನ್ನು ಸುಟ್ಟಿರುವ ಸ್ಥಿತಿಯಲ್ಲಿ ಉತ್ತರ ಪರವುರ್ನ ಪೆರುವರಂನಲ್ಲಿರುವ ಮನೆಯಲ್ಲಿ ಪೊಲೀಸರು ಪತ್ತೆಹಚ್ಚಿದ್ದರು. ಆಕೆ ಧರಿಸಿದ್ದ ಲಾಕೆಟ್ ಮತ್ತು ಬಟ್ಟೆಯ ಸುಳಿವುನೊಂದಿಗೆ ಕುಟುಂಬ ಸದಸ್ಯರ ನೆರವಿನಿಂದ ಮೃತದೇಹದ ಗುರುತನ್ನು ಪತ್ತೆಹಚ್ಚಲಾಗಿತ್ತು. ಘಟನೆಯ ಬೆನ್ನಲ್ಲೇ ವಿಸ್ಮಯ ಸಹೋದರಿ ಜೀತು (22) ಸ್ಥಳದಿಂದ ಪರಾರಿ ಆಗಿದ್ದು, ಹಲವು … Continue reading ಅಕ್ಕನನ್ನೇ ಕೊಲೆ ಮಾಡಿದ ತಂಗಿ: ಎಸ್ಕೇಪ್ ಆಗಿದ್ದವಳ ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು
Copy and paste this URL into your WordPress site to embed
Copy and paste this code into your site to embed