ಅಕ್ಕನನ್ನೇ ಕೊಲೆ ಮಾಡಿದ ತಂಗಿ: ಎಸ್ಕೇಪ್​ ಆಗಿದ್ದವಳ ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು

ಕೊಚ್ಚಿ: ಯುವತಿಯೊಬ್ಬಳು ತನ್ನ ಸಹೋದರಿಯನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಪರವುರ್​ ಪಟ್ಟಣದಲ್ಲಿ ಬುಧವಾರ (ಡಿ.29) ನಡೆದಿದೆ. ಎರಡು ದಿನಗಳ ಹಿಂದೆ ವಿಸ್ಮಯ ಅಲಿಯಾಸ್​ ಸಿಂಚು (25) ಎಂಬಾಕೆಯ ಮೃತದೇಹವನ್ನು ಸುಟ್ಟಿರುವ ಸ್ಥಿತಿಯಲ್ಲಿ ಉತ್ತರ ಪರವುರ್​ನ ಪೆರುವರಂನಲ್ಲಿರುವ ಮನೆಯಲ್ಲಿ ಪೊಲೀಸರು ಪತ್ತೆಹಚ್ಚಿದ್ದರು. ಆಕೆ ಧರಿಸಿದ್ದ ಲಾಕೆಟ್​ ಮತ್ತು ಬಟ್ಟೆಯ ಸುಳಿವುನೊಂದಿಗೆ ಕುಟುಂಬ ಸದಸ್ಯರ ನೆರವಿನಿಂದ ಮೃತದೇಹದ ಗುರುತನ್ನು ಪತ್ತೆಹಚ್ಚಲಾಗಿತ್ತು. ಘಟನೆಯ ಬೆನ್ನಲ್ಲೇ ವಿಸ್ಮಯ ಸಹೋದರಿ ಜೀತು (22) ಸ್ಥಳದಿಂದ ಪರಾರಿ ಆಗಿದ್ದು, ಹಲವು … Continue reading ಅಕ್ಕನನ್ನೇ ಕೊಲೆ ಮಾಡಿದ ತಂಗಿ: ಎಸ್ಕೇಪ್​ ಆಗಿದ್ದವಳ ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು