ಕರೆ ಮಾಡಲು ಯಾರಾದ್ರೂ ಮೊಬೈಲ್ ಕೇಳಿದ್ರೆ ಕೊಡೋ ಮುನ್ನ ಎಚ್ಚರ! ಕೊಟ್ರೆ ಈ ವ್ಯಕ್ತಿಗಾದಂತೆ ನಿಮ್ಗೂ ಆಗ್ಬಹುದು

ದಾವಣಗೆರೆ: ಒಂದು ಕಾಲ್​ ಮಾಡಿ ಕೊಡುತ್ತೇನೆ ಸ್ವಲ್ಪ ನಿಮ್ಮ ಮೊಬೈಲ್ ಕೊಡಿ ಅಂತಾ ಯಾರಾದರೂ ಕೇಳಿದಾಗ ಸ್ವಲ್ಪವೂ ಯೋಚಿಸದೇ ಮೊಬೈಲ್​ ನೀಡಿದರೆ, ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಒಂದು ಕಾಲ್‌ ಮಾಡಬೇಕು ಅಂತಾ ಮೊಬೈಲ್‌ ಪಡೆದುಕೊಂಡು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮೊಬೈಲ್​ ಸಮೇತ ಪರಾರಿಯಾಗಿರುವ ಘಟನೆ ದಾವಣಗೆರೆಯ ಸರ್​ಎಂವಿ ಕಾಲೇಜಿನ ಸಮೀಪದ ಶ್ರೀಗುರು ಕೊಟ್ಟೂರೇಶ್ವರ ಬೇಕರಿಯಲ್ಲಿ ನಡೆದಿದೆ. ಕಿರಣ್‌ಕುಮಾರ್‌ ಮೊಬೈಲ್‌ ಕಳೆದುಕೊಂಡ ಬೇಕರಿ ಕಾರ್ಮಿಕ. ಅಯ್ಯೋ ಪಾಪ ಅಂತಾ ಮೊಬೈಲ್‌ ಕೊಟ್ಟಿದ್ದೇ ತಪ್ಪಾಯ್ತಾ … Continue reading ಕರೆ ಮಾಡಲು ಯಾರಾದ್ರೂ ಮೊಬೈಲ್ ಕೇಳಿದ್ರೆ ಕೊಡೋ ಮುನ್ನ ಎಚ್ಚರ! ಕೊಟ್ರೆ ಈ ವ್ಯಕ್ತಿಗಾದಂತೆ ನಿಮ್ಗೂ ಆಗ್ಬಹುದು