ತಂದೆ ಗಿಫ್ಟ್​​ ಮಾಡಿದ್ದ ಡೈಮಂಡ್​ ರಿಂಗ್​ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪುತ್ರಿ: ಉದ್ಯಮಿ ಕೊಲೆ ರಹಸ್ಯ ಬಯಲು

ಜಮ್ಶೆಡ್​ಪುರ: ಜಾರ್ಖಂಡ್​ನಲ್ಲಿ ನಡೆದ ಉದ್ಯಮಿ ಕನ್ಹಯ್ಯ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ಮೃತನ ಮಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಜಾರ್ಖಂಡ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೃತ ಕನ್ಹಯ್ಯ ಸಿಂಗ್​ ಮಗಳು ಅಪರ್ಣಾ ಸಿಂಗ್​ (19), ಆಕೆಯ ಬಾಯ್​ಫ್ರೆಂಡ್​ ರಾಜ್​ವೀರ್​​ (21), ನಿಖಿಲ್​ ಗುಪ್ತ ಮತ್ತು ಸೌರಭ್​ ಕಿಸ್ಕು ಎಂದು ಗುರುತಿಸಲಾಗಿದೆ. ಜೂನ್​ 30ರಂದ ಜಾರ್ಖಂಡ್​ನ ಆದಿತ್ಯಾಪುರದಲ್ಲಿ ಕನ್ಹಯ್ಯಾ ಸಿಂಗ್ ಕೊಲೆ ನಡೆದಿತ್ತು. ರಾಜ್​ವೀರ್​ ಜೊತೆಗಿನ ಮಗಳ ಪ್ರೇಮ ಸಂಬಂಧವನ್ನು ಕನ್ಹಯ್ಯ ತೀವ್ರವಾಗಿ ವಿರೋಧಿಸಿದ್ದೇ ಕೊಲೆಗೆ ಕಾರಣ ಎಂದು … Continue reading ತಂದೆ ಗಿಫ್ಟ್​​ ಮಾಡಿದ್ದ ಡೈಮಂಡ್​ ರಿಂಗ್​ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪುತ್ರಿ: ಉದ್ಯಮಿ ಕೊಲೆ ರಹಸ್ಯ ಬಯಲು