ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!

ಬೆಂಗಳೂರು: ಬಿಗ್​ಬಾಸ್​ ಕನ್ನಡದ ಒಟಿಟಿ ಒಂದು ವಾರ ಪೂರ್ಣಗೊಳಿಸಿ ಎರಡನೇ ವಾರಾಂತ್ಯಕ್ಕೆ ತಲುಪಿದೆ. ಈಗಾಗಲೇ ಶೋ ಆಸಕ್ತಿಕರ ಘಟಕ್ಕೆ ತಲುಪಿದೆ. ಯಾವುದೇ ಸೀಸನ್​ ನೋಡಿದರು ಒಬ್ಬರು ವಿಚಿತ್ರ ಸ್ಪರ್ಧಿ ಇದ್ದೇ ಇರುತ್ತಾರೆ. ನನನ್ನು ನಾನು ಸಾಬೀತು ಮಾಡಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿರುತ್ತಾರೆ. ಯಾವಾಗ ಅವಕಾಶ ಸಿಗುತ್ತದೋ ಆಗ ಅದನ್ನು ಬಳಸಿಕೊಳ್ಳುವ ಬದಲು ತಪ್ಪಿಸಿಕೊಳ್ಳುವುದು ಅಥವಾ ಟಾಸ್ಕ್​ ಅನ್ನು ಕಗ್ಗಂಟು ಮಾಡಿಬಿಡುತ್ತಾರೆ. ಟಿಆರ್​ಪಿಗಾಗಿ ಬಿಗ್​ಬಾಸ್​ಗೆ ಇಂಥವರೇ ಬೇಕು. ಆದರೆ, ಅನವಶ್ಯಕ ಡ್ರಾಮಾ ಸೃಷ್ಟಿಸುವ ಮತ್ತು … Continue reading ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!