ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!
ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಒಂದು ವಾರ ಪೂರ್ಣಗೊಳಿಸಿ ಎರಡನೇ ವಾರಾಂತ್ಯಕ್ಕೆ ತಲುಪಿದೆ. ಈಗಾಗಲೇ ಶೋ ಆಸಕ್ತಿಕರ ಘಟಕ್ಕೆ ತಲುಪಿದೆ. ಯಾವುದೇ ಸೀಸನ್ ನೋಡಿದರು ಒಬ್ಬರು ವಿಚಿತ್ರ ಸ್ಪರ್ಧಿ ಇದ್ದೇ ಇರುತ್ತಾರೆ. ನನನ್ನು ನಾನು ಸಾಬೀತು ಮಾಡಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿರುತ್ತಾರೆ. ಯಾವಾಗ ಅವಕಾಶ ಸಿಗುತ್ತದೋ ಆಗ ಅದನ್ನು ಬಳಸಿಕೊಳ್ಳುವ ಬದಲು ತಪ್ಪಿಸಿಕೊಳ್ಳುವುದು ಅಥವಾ ಟಾಸ್ಕ್ ಅನ್ನು ಕಗ್ಗಂಟು ಮಾಡಿಬಿಡುತ್ತಾರೆ. ಟಿಆರ್ಪಿಗಾಗಿ ಬಿಗ್ಬಾಸ್ಗೆ ಇಂಥವರೇ ಬೇಕು. ಆದರೆ, ಅನವಶ್ಯಕ ಡ್ರಾಮಾ ಸೃಷ್ಟಿಸುವ ಮತ್ತು … Continue reading ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!
Copy and paste this URL into your WordPress site to embed
Copy and paste this code into your site to embed