ಕ್ರಿಕೆಟ್​ ಆಡುವುದನ್ನು ತಡೆದ ಪಿಡಿಒ ಮೇಲೆ ಯುವಕನಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

ಧಾರವಾಡ: ಕರೊನಾ ಲಾಕ್​ಡೌನ್​ ಸಮಯದಲ್ಲಿ ಗುಂಪುಗೂಡಿ ಕ್ರಿಕೆಟ್​ ಆಡಿದ್ದಲ್ಲದೆ, ಪ್ರಶ್ನಿಸಿದ ಪಿಡಿಒ ಮೇಲೆಯೇ ಯುವಕನೊಬ್ಬ ಹಲ್ಲೇ ಮಾಡಿರುವ ಘಟನೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಯುವಕ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ್ಯುಂಜಯ ಮೆಣಸಿನಕಾಯಿ ಹಲ್ಲೆಗೊಳಗಾದ ಪಿಡಿಒ. ಗ್ರಾಮದ ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಿಡಿಒ ಲಾಕ್‌ಡೌನ್ ಹಿನ್ನೆಲೆ‌ ಕ್ರಿಕೆಟ್ ಆಡಬೇಡಿ ಎಂದು ಹೇಳಿದರು. ಇದನ್ನೂ ಓದಿರಿ: ರಾಕೆಟ್​ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಕುಟುಂಬಕ್ಕೆ … Continue reading ಕ್ರಿಕೆಟ್​ ಆಡುವುದನ್ನು ತಡೆದ ಪಿಡಿಒ ಮೇಲೆ ಯುವಕನಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!