ಮತಎಣಿಕೆಗೂ ಮುನ್ನ ರಾಜ್ಯಪಾಲರ ಬಳಿ ಸಮಯ ಕೇಳಿ ಇದೀಗ ಮುಖಭಂಗ ಅನುಭವಿಸಿದ ಕಾಂಗ್ರೆಸ್​!

ಪಣಜಿ: ಮತಎಣಿಕೆಗೂ ಮುನ್ನ ಗೆದ್ದೆ ಗೆಲ್ಲುತ್ತೇವೆಂಬ ಅತಿಯಾದ ಆತ್ಮ ವಿಶ್ವಾಸ ಹೊಂದಿದ್ದ ಗೋವಾ ಕಾಂಗ್ರೆಸ್​ಗೆ ಇದೀಗ ಭಾರೀ ನಿರಾಸೆ ಆಗಿದೆ. ಗೆಲ್ಲುವ ವಿಶ್ವಾಸದಲ್ಲೇ ಮಧ್ಯಾಹ್ನದ ನಂತರ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್​ ಸಮಯ ಕೇಳಿತ್ತು. ಆದರೀಗ ಕಾಂಗ್ರೆಸ್​ ಲೆಕ್ಕಾಚಾರಗಳೆಲ್ಲ ಉಲ್ಟಾಪಲ್ಟಾ ಆಗಿದೆ. ಕಾಂಗ್ರೆಸ್​ ಮೂಲಗಳು ಹೇಳುವ ಪ್ರಕಾರ ರಾಜ್ಯಪಾಲ ಪಿ.ಎಸ್​. ಶ್ರೀಧರನ್ ಪಿಳ್ಳೈ​ ಅವರ ಭೇಟಿಗೆ ಮಧ್ಯಾಹ್ನ ಮೂರು ಗಂಟೆಗೆ ಕಾಂಗ್ರೆಸ್​ ಸಮಯ ಕೇಳಿತ್ತು. ಆದರೆ, ಈವರೆಗೂ ಯಾವುದೇ ಸಮಯ ನೀಡಿಲ್ಲ ಎಂದು ತಿಳಿದುಬಂದಿದೆ. ನಾವು ಬಹುಮತದ ವಿಶ್ವಾಸ … Continue reading ಮತಎಣಿಕೆಗೂ ಮುನ್ನ ರಾಜ್ಯಪಾಲರ ಬಳಿ ಸಮಯ ಕೇಳಿ ಇದೀಗ ಮುಖಭಂಗ ಅನುಭವಿಸಿದ ಕಾಂಗ್ರೆಸ್​!