ವೈರಲ್ ಪೋಸ್ಟ್ ಎಡವಟ್ಟು: ಜೀವ ಬರುತ್ತೆ ಅಂತ ಬಾಲಕನ ಶವವನ್ನು ಉಪ್ಪಿನ ರಾಶಿಯಲ್ಲಿಟ್ಟ ಗ್ರಾಮಸ್ಥರು!
ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ ಮತ್ತು ಪೋಸ್ಟ್ಗಳು ಹರಿದಾಡುತ್ತಿರುತ್ತವೆ. ಹಾಗಂದ ಮಾತ್ರಕ್ಕೆ ಅಲ್ಲಿರುವ ಎಲ್ಲ ಮಾಹಿತಿಗಳು ನಿಜವಾಗಿರುವುದಿಲ್ಲ. ಜಾಲತಾಣದ ಮೇಲೆ ಇನ್ನೂ ಸರಿಯಾದ ಕಡಿವಾಣ ಇಲ್ಲದ ಕಾರಣ ಸಾಕಷ್ಟು ದಾರಿ ತಪ್ಪಿಸುವ ಪೋಸ್ಟ್ಗಳು ಪ್ರತಿನಿತ್ಯ ಪ್ರಕಟಗೊಳ್ಳುತ್ತಲೇ ಇರುತ್ತವೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ನಾನಾ ಎಡವಟ್ಟುಗಳಿಗೆ ಎಡೆಮಾಡಿಕೊಡುತ್ತದೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ನೀವು ಗಮನಿಸಿರಬಹುದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ನೀರಿನಲ್ಲಿ … Continue reading ವೈರಲ್ ಪೋಸ್ಟ್ ಎಡವಟ್ಟು: ಜೀವ ಬರುತ್ತೆ ಅಂತ ಬಾಲಕನ ಶವವನ್ನು ಉಪ್ಪಿನ ರಾಶಿಯಲ್ಲಿಟ್ಟ ಗ್ರಾಮಸ್ಥರು!
Copy and paste this URL into your WordPress site to embed
Copy and paste this code into your site to embed