ಬೈಕ್ ಸವಾರನ ಮೇಲೆ ಧುತ್ತನೇ ಬಂದೆರಗಿ ಪ್ರಾಣ ಹೊತ್ತೊಯ್ದ ಜವರಾಯ: ಗುಂಡಿಗೆ ಗಟ್ಟಿ ಇದ್ರಷ್ಟೇ ಈ ವಿಡಿಯೋ ನೋಡಿ
ಕೊಚ್ಚಿ: ಹುಟ್ಟು ಉಚಿತ ಸಾವು ಖಚಿತ ಎಂಬ ಮಾತು ಅಕ್ಷರಶಃ ಸತ್ಯ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು. ಇದು ವಿಧಿಬರಹವೂ ಹೌದು. ಆದರೆ, ಆ ಸಾವು ಯಾವಾಗ? ಹೇಗೆ? ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವೊಬ್ಬರು ಸದ್ದಿಲ್ಲದೆ ಪ್ರಾಣ ಬಿಟ್ಟರೆ, ಇನ್ನು ಕೆಲವರ ಸಾವು ಘನ ಘೋರವಾಗಿರುತ್ತದೆ. ಅದೇ ರೀತಿಯ ಸಾವಿನ ಪ್ರಕರಣವೊಂದು ಇದೀಗ ಕೇರಳದಿಂದ ವರದಿಯಾಗಿದೆ. ನಿಜಕ್ಕೂ ಈ ವಿಡಿಯೋ ನೋಡಿದ್ರೆ ಸಾವಿನ ಬಗ್ಗೆ ನಿಮ್ಮ … Continue reading ಬೈಕ್ ಸವಾರನ ಮೇಲೆ ಧುತ್ತನೇ ಬಂದೆರಗಿ ಪ್ರಾಣ ಹೊತ್ತೊಯ್ದ ಜವರಾಯ: ಗುಂಡಿಗೆ ಗಟ್ಟಿ ಇದ್ರಷ್ಟೇ ಈ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed