ಇವನೇನು ಮನುಷ್ಯಾನಾ ಇಲ್ಲಾ ಮೃಗಾನಾ? ಖ್ಯಾತ ನಿರ್ಮಾಪಕ ಬಾಮೈದನಿಂದ ಯುವಕನ ಮೇಲೆ ಹಲ್ಲೆ

ಬೆಂಗಳೂರು: ಖ್ಯಾತ ನಿರ್ಮಾಪಕ ಬಾಮೈದನೊಬ್ಬ ಮನಷ್ಯತ್ವ ಮರೆತು ಮನಸೋ ಇಚ್ಛೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಾಸು ಅಲಿಯಾಸ್​ ಗುಟ್ಟಹಳ್ಳಿ ವಾಸು ಎಂಬಾತ ತಮ್ಮ ತಂಡದ ಜತೆ ಸೇರಿಕೊಂಡು ಯತೀಶ್ ಎಂಬ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಹೊಡಿಬೇಡಿ ಸಾರ್ ಅಂತಾ ಬೇಡಿ ಕೊಂಡ್ರು ಕೂಡ ಅರೆಬೆತ್ತಲೆಗೊಳಿಸಿ ಹಾಕಿ ಸ್ಟಿಕ್​ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಳೆದ ತಿಂಗಳ 15ನೇ ತಾರೀಖು ಯುವಕನ ಕೆಲಸದ ಸ್ಥಳಕ್ಕೆ ಹೋಗಿ ಯತೀಶನ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲಲ್ಲಿ … Continue reading ಇವನೇನು ಮನುಷ್ಯಾನಾ ಇಲ್ಲಾ ಮೃಗಾನಾ? ಖ್ಯಾತ ನಿರ್ಮಾಪಕ ಬಾಮೈದನಿಂದ ಯುವಕನ ಮೇಲೆ ಹಲ್ಲೆ