ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ
ಬೆಂಗಳೂರು: ಬಿಗ್ಬಾಸ್ 8ನೇ ಆವೃತ್ತಿಗೆ ಇಂದು ರಾತ್ರಿ ಅಂತಿಮವಾಗಿ ತೆರೆ ಬೀಳಲಿದೆ. ಮನೆಯಲ್ಲಿ ಅರವಿಂದ್, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಫೈನಲ್ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇಂದು ಮನೆಯಿಂದ ಮತ್ತೊಬ್ಬರು ಎಲಿಮಿನೇಟ್ ಆಗಲಿದ್ದು, ಕೊನೆಯಲ್ಲಿ ಉಳಿಯುವ ಇಬ್ಬರಲ್ಲಿ ವಿಜೇತ ಯಾರೆಂಬ ಕುತೂಹಲ ಗರಿಗೆದರಿದೆ. ಶನಿವಾರದಿಂದಲೇ (ಆಗಸ್ಟ್ 7) ಫೈನಲ್ ಎಪಿಸೋಡ್ ಆರಂಭವಾಗಿದೆ. ಕಲರ್ಫುಲ್ ಕಾರ್ಯಕ್ರಮಗಳು ಸಹ ವೇದಿಕೆ ಮೇಲೆ ನಡೆದಿದೆ. ನಿನ್ನೆಯೇ ಮೊದಲಿಗೆ ಪ್ರಶಾಂತ್ ಸಂಬರಗಿ, ನಂತರ ವೈಷ್ಣವಿ ಗೌಡ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಅರವಿಂದ್ … Continue reading ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ
Copy and paste this URL into your WordPress site to embed
Copy and paste this code into your site to embed