ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್​ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ

ಬೆಂಗಳೂರು: ಬಿಗ್​ಬಾಸ್ 8ನೇ ಆವೃತ್ತಿಗೆ​ ಇಂದು ರಾತ್ರಿ ಅಂತಿಮವಾಗಿ ತೆರೆ ಬೀಳಲಿದೆ. ಮನೆಯಲ್ಲಿ ಅರವಿಂದ್​, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಫೈನಲ್​ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇಂದು ಮನೆಯಿಂದ ಮತ್ತೊಬ್ಬರು ಎಲಿಮಿನೇಟ್​ ಆಗಲಿದ್ದು, ಕೊನೆಯಲ್ಲಿ ಉಳಿಯುವ ಇಬ್ಬರಲ್ಲಿ ವಿಜೇತ ಯಾರೆಂಬ ಕುತೂಹಲ ಗರಿಗೆದರಿದೆ. ಶನಿವಾರದಿಂದಲೇ (ಆಗಸ್ಟ್ 7) ಫೈನಲ್​ ಎಪಿಸೋಡ್​ ಆರಂಭವಾಗಿದೆ. ಕಲರ್ಫುಲ್ ಕಾರ್ಯಕ್ರಮಗಳು ಸಹ ವೇದಿಕೆ ಮೇಲೆ ನಡೆದಿದೆ. ನಿನ್ನೆಯೇ ಮೊದಲಿಗೆ ಪ್ರಶಾಂತ್​ ಸಂಬರಗಿ, ನಂತರ ವೈಷ್ಣವಿ ಗೌಡ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಇನ್ನು ಅರವಿಂದ್​ … Continue reading ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್​ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ