ಬಾಗಲಕೋಟೆಯಲ್ಲಿ ತಲೆಗೂದಲಿಗೆ ಬಣ್ಣ ಹಾಕುವ ವಿಚಾರದಲ್ಲಿ ಜಗಳ: ಗ್ರಾಹಕನ ಎದೆಗೆ ಇರಿದು ಹತ್ಯೆಗೈದ ಕ್ಷೌರಿಕ

ಬಾಗಲಕೋಟೆ: ಸಲೂನ್​​​ನಲ್ಲಿ ತಲೆ ಕೂದಲಿಗೆ ಕಲರ್ ಹಾಕುವ ಬೆಲೆಯ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಿನ್ನೆ (ಮೇ.26) ಸಂಜೆ ನಡೆದಿದೆ. ಸಾಗರ ಅವಟಿ (22) ಕೊಲೆಯಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಈ ಘಟನೆ ಅಸಂಗಿ ಗ್ರಾಮದ ಪ್ರಜ್ವಲ್ ಜೆಂಟ್ಸ್ ಪಾರ್ಲರ್​ನಲ್ಲಿ ಘಟನೆ. ಸಾಗರ ಎಂಬ ಯುವಕ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದ. ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ‌ ಮುಂದಾಗಿದ್ದ. ಪಕ್ಕದ ಟೇಬಲ್​ನಲ್ಲಿ ಸದಾಶಿವ … Continue reading ಬಾಗಲಕೋಟೆಯಲ್ಲಿ ತಲೆಗೂದಲಿಗೆ ಬಣ್ಣ ಹಾಕುವ ವಿಚಾರದಲ್ಲಿ ಜಗಳ: ಗ್ರಾಹಕನ ಎದೆಗೆ ಇರಿದು ಹತ್ಯೆಗೈದ ಕ್ಷೌರಿಕ