ಪರಿಚಿತ ಯುವತಿಗೆ ಸುಳ್ಳು ಹೇಳಿ ಬೆಟ್ಟದ ಕಡೆಗೆ ಕರೆದೊಯ್ದ ಯುವಕನಿಂದ ನಡೆಯಿತು ಭೀಕರ ಕೃತ್ಯ!

ಹೈದರಾಬಾದ್​: ಬುಡುಕಟ್ಟು ಜನಾಂಗದ ಯುವತಿಯನ್ನು ಪರಿಚಿತ ಯುವಕನೊಬ್ಬ ರೇಪ್​ ಮಾಡಿರುವ ಘಟನೆ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ಮರಿಪೆದಾ ಮಂಡಲದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಮೂರ್ಛೆ ಹೋದ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆ ಮರಿಪೆದಾ ಮಂಡಲದ ಸೀತಾರಾಮ್​ ತಾಂಡಾದಲ್ಲಿ ಶನಿವಾರ ನಡೆದಿದೆ. ಮೋಡು ಲಕಪತಿ ಮತ್ತು ವಸಂತಾ ದಂಪತಿಯ ಮಗಳಾದ ಉಷಾ (18) ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿನಿ. ತಂದೆ ಲಕಪತಿ ಮೆಹಬೂಬಬಾದ್​ ನಗರದ ಹೆದ್ದಾರಿಯಲ್ಲಿರುವ ಪೆಟ್ರೋಲ್​ ಬಂಕ್​ ಒಂದರ ಬಳಿ ಸ್ವಂತ ದಿನಸಿ ಅಂಗಡಿಯನ್ನು … Continue reading ಪರಿಚಿತ ಯುವತಿಗೆ ಸುಳ್ಳು ಹೇಳಿ ಬೆಟ್ಟದ ಕಡೆಗೆ ಕರೆದೊಯ್ದ ಯುವಕನಿಂದ ನಡೆಯಿತು ಭೀಕರ ಕೃತ್ಯ!