ಪರಿಚಿತ ಯುವತಿಗೆ ಸುಳ್ಳು ಹೇಳಿ ಬೆಟ್ಟದ ಕಡೆಗೆ ಕರೆದೊಯ್ದ ಯುವಕನಿಂದ ನಡೆಯಿತು ಭೀಕರ ಕೃತ್ಯ!
ಹೈದರಾಬಾದ್: ಬುಡುಕಟ್ಟು ಜನಾಂಗದ ಯುವತಿಯನ್ನು ಪರಿಚಿತ ಯುವಕನೊಬ್ಬ ರೇಪ್ ಮಾಡಿರುವ ಘಟನೆ ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯ ಮರಿಪೆದಾ ಮಂಡಲದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಮೂರ್ಛೆ ಹೋದ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆ ಮರಿಪೆದಾ ಮಂಡಲದ ಸೀತಾರಾಮ್ ತಾಂಡಾದಲ್ಲಿ ಶನಿವಾರ ನಡೆದಿದೆ. ಮೋಡು ಲಕಪತಿ ಮತ್ತು ವಸಂತಾ ದಂಪತಿಯ ಮಗಳಾದ ಉಷಾ (18) ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿನಿ. ತಂದೆ ಲಕಪತಿ ಮೆಹಬೂಬಬಾದ್ ನಗರದ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ಒಂದರ ಬಳಿ ಸ್ವಂತ ದಿನಸಿ ಅಂಗಡಿಯನ್ನು … Continue reading ಪರಿಚಿತ ಯುವತಿಗೆ ಸುಳ್ಳು ಹೇಳಿ ಬೆಟ್ಟದ ಕಡೆಗೆ ಕರೆದೊಯ್ದ ಯುವಕನಿಂದ ನಡೆಯಿತು ಭೀಕರ ಕೃತ್ಯ!
Copy and paste this URL into your WordPress site to embed
Copy and paste this code into your site to embed