ನಿರ್ದೇಶಕ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್​​​​: ಸಿನಿಮಾ ಯೋಜನೆಯನ್ನೇ ಕೈಬಿಟ್ಟ ಪುಷ್ಪರಾಜ್​!

ಚೆನ್ನೈ: ರಾಜ-ರಾಣಿ ಸಿನಿಮಾ ಮೂಲಕ ಮೊದಲ ಚಿತ್ರದಲ್ಲಿ ಬ್ಲಾಕ್​ಬಸ್ಟರ್ ಗೆಲುವು ದಾಖಲಿಸಿದ ನಿರ್ದೇಶಕ ಅಟ್ಲೀ ಕುಮಾರ್ ಕಾಲಿವುಡ್​ನ ಬಹು ಬೇಡಿಕೆ ನಿರ್ದೇಶಕರಲ್ಲಿ ಒಬ್ಬರು. ಮೆರ್ಸಲ್​, ಥೇರಿ ಮತ್ತು ಬಿಗಿಲ್​ ಸಾಲು ಸಾಲು ಹಿಟ್​ ಚಿತ್ರಗಳನ್ನೇ ನೀಡುತ್ತಾ ಬಂದಿದ್ದಾರೆ.​​ ಅಟ್ಲೀ ಅವರು ನಿರ್ದೇಶನದ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರ ಪ್ರತಿಭೆಯನ್ನು ನೋಡಿ ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್ ಕೂಡ ತಮಗೊಂದು ಚಿತ್ರ ಮಾಡಿಕೊಡುವಂತೆ ಆಫರ್​ ಮಾಡಿದ್ದು, ಅದರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೀಗಾಗಿ ಅಟ್ಲೀ ಅವರಿಗೆ ಭಾರೀ ಬೇಡಿಕೆ … Continue reading ನಿರ್ದೇಶಕ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್​​​​: ಸಿನಿಮಾ ಯೋಜನೆಯನ್ನೇ ಕೈಬಿಟ್ಟ ಪುಷ್ಪರಾಜ್​!