ಕಾಂಗ್ರೆಸ್​ ಮನೆಯೊಂದು ಮೂರು ಬಾಗಿಲಾಗಿತ್ತು, ಈಗ ಒಂದು ಬಾಗಿಲನ್ನು ರಮ್ಯಾ ಅವರೇ ತೆಗೆದಿದ್ದಾರೆ: ಸಚಿವ ಆರ್​.ಅಶೋಕ್​

ಬೆಂಗಳೂರು: ಕಾಂಗ್ರೆಸ್​​ ಒಡೆದ ಮನೆಯಾಗಿದೆ,ಅವರ ಪಕ್ಷದವರೇ ಈಗ ತಿರುಗಿಬಿದ್ದಿದ್ದಾರೆ ಎಂದು ಸಚಿವ ಆರ್​.ಅಶೋಕ್​​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ.ರಮ್ಯಾ ಅವರು ಈಗ ಒಂದು ಬಾಗಿಲು ತೆಗೆದಿದ್ದಾರೆ.ಡಿಕೆಶಿ ಸಿದ್ದರಾಮಯ್ಯ ರದ್ದು ಒಂದೊಂದು ಬಾಗಿಲು ಇತ್ತು.ಈಗ ಮೂರನೇಯ ಬಾಗಿಲು ರಮ್ಯಾ ತೆಗೆದಿದ್ದಾರೆ ಎಂದು ಹೇಳಿದರು. ರಮ್ಯಾ v/s ಡಿಕೆಶಿ ಟ್ವಿಟ್ ವಾರ್ ವಿವಾದ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್​​ನಲ್ಲಿ ಇನ್ನು ಎಷ್ಟು ಬಾಗಿಲು ತೆರೆಯಲಾಗುವುದು ಎಂದು ನೋಡಬೇಕಿದೆ … Continue reading ಕಾಂಗ್ರೆಸ್​ ಮನೆಯೊಂದು ಮೂರು ಬಾಗಿಲಾಗಿತ್ತು, ಈಗ ಒಂದು ಬಾಗಿಲನ್ನು ರಮ್ಯಾ ಅವರೇ ತೆಗೆದಿದ್ದಾರೆ: ಸಚಿವ ಆರ್​.ಅಶೋಕ್​