ಪಾಕಿಸ್ತಾನ​ ಅಗ್ನಿಶಾಮಕ ವೇಷದಲ್ಲಿರೋ ಬೆಂಕಿ ಹಚ್ಚುವವ: ವಿಶ್ವಸಂಸ್ಥೆಯ ಪಾಕ್​ ಬಣ್ಣ ಬಯಲು ಮಾಡಿದ ಭಾರತ

ನವದೆಹಲಿ: ಕಾಶ್ಮೀರ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಆಡಿದ ಮಾತಿಗೆ ಭಾರತದ ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್​ಜಿಎ) ಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಾಕ್​ನ ಕರಾಳ ಮುಖವನ್ನು ಜಗತ್ತಿನ ಎದುರು ತೆರೆದಿಟ್ಟಿದ್ದಾರೆ. ಕಳೆದ ಆಗಸ್ಟ್​ ತಿಂಗಳಲ್ಲಿ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಿರುವ ಪಾಕ್​ ನಾಯಕನಿಗೆ ಪ್ರತ್ಯುತ್ತರ ನೀಡುವ ನಮ್ಮ ಹಕ್ಕನ್ನು ಇಂದು ಈ ವೇದಿಕೆಯಲ್ಲಿ ಚಲಾಯಿಸುತ್ತೇವೆ. ಪಾಕ್​ ಇಲ್ಲಿಯವರೆಗೂ ಜಾಗತಿಕ ವೇದಿಕೆಯಲ್ಲಿ ಬರೀ ಸುಳ್ಳುಗಳನ್ನೇ … Continue reading ಪಾಕಿಸ್ತಾನ​ ಅಗ್ನಿಶಾಮಕ ವೇಷದಲ್ಲಿರೋ ಬೆಂಕಿ ಹಚ್ಚುವವ: ವಿಶ್ವಸಂಸ್ಥೆಯ ಪಾಕ್​ ಬಣ್ಣ ಬಯಲು ಮಾಡಿದ ಭಾರತ