ಪೊಲೀಸ್​ ಅಧಿಕಾರಿಯಾಗಿ ಪತಿ ಮಾಡಿದ ನೀಚ ಕೃತ್ಯಕ್ಕೆ ಬೇಸತ್ತು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಮಹಿಳೆ

ಆಲಪ್ಪುಳ: ಪತ್ನಿ ಮತ್ತು ಇಬ್ಬರು ಮಕ್ಕಳು ಸಾವಿನ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಅಂಬಾಲಪುಳ ಠಾಣೆಯ ಸಿವಿಲ್​ ಪೊಲೀಸ್​ ಅಧಿಕಾರಿಯನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಯ ಪತ್ನಿ ನಜ್ಲಾ (27) ಹಾಗೂ ಮಕ್ಕಳಾದ ಟಿಪ್ಪು ಸುಲ್ತಾನ್​ (5) ಮತ್ತು ಮಲಾಲ (1) ಆಲಪ್ಪುಳದ ಎ.ಆರ್​. ಕ್ಯಾಂಪ್​ ಬಳಿಯಿರುವ ಪೊಲೀಸ್​ ಕ್ವಾಟ್ರಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನಜ್ಲಾ ಅವರ ಸಹೋದರಿ ನಫ್ಲಾ ಹೇಳುವ ಪ್ರಕಾರ, ಆರೋಪಿ … Continue reading ಪೊಲೀಸ್​ ಅಧಿಕಾರಿಯಾಗಿ ಪತಿ ಮಾಡಿದ ನೀಚ ಕೃತ್ಯಕ್ಕೆ ಬೇಸತ್ತು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಮಹಿಳೆ