ನೋಟಿನ ರಾಶಿಯನ್ನೇ ತುಂಬಿಟ್ಟಿದ್ದ ಉದ್ಯಮಿ ಅರೆಸ್ಟ್: ವಶಕ್ಕೆ ಪಡೆದ ಒಟ್ಟು ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!
ಲಖನೌ: ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ರನ್ನು ಬಂಧಿಸಲಾಗಿದೆ. ಬಂಧಿತ ಜೈನ್, ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ಜಿಎಸ್ಟಿ ಹಾಗೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ರಾಶಿ ರಾಶಿ ನೋಟಿನ ಕಂತೆ ಪತ್ತೆಯಾಗಿತ್ತು. ಜೈನ್ ಸಂಬಂಧಿಸಿದ ಒಟ್ಟು 180 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಹಮದಾಬಾದ್ನ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ … Continue reading ನೋಟಿನ ರಾಶಿಯನ್ನೇ ತುಂಬಿಟ್ಟಿದ್ದ ಉದ್ಯಮಿ ಅರೆಸ್ಟ್: ವಶಕ್ಕೆ ಪಡೆದ ಒಟ್ಟು ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!
Copy and paste this URL into your WordPress site to embed
Copy and paste this code into your site to embed