ನೋಟಿನ ರಾಶಿಯನ್ನೇ ತುಂಬಿಟ್ಟಿದ್ದ ಉದ್ಯಮಿ ಅರೆಸ್ಟ್​​: ವಶಕ್ಕೆ ಪಡೆದ ಒಟ್ಟು ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

ಲಖನೌ: ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್​ ಜೈನ್​ರನ್ನು ಬಂಧಿಸಲಾಗಿದೆ. ಬಂಧಿತ ಜೈನ್​, ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ಜಿಎಸ್​ಟಿ ಹಾಗೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ರಾಶಿ ರಾಶಿ ನೋಟಿನ ಕಂತೆ ಪತ್ತೆಯಾಗಿತ್ತು. ಜೈನ್​ ಸಂಬಂಧಿಸಿದ ಒಟ್ಟು 180 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಹಮದಾಬಾದ್​ನ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್​ಟಿ … Continue reading ನೋಟಿನ ರಾಶಿಯನ್ನೇ ತುಂಬಿಟ್ಟಿದ್ದ ಉದ್ಯಮಿ ಅರೆಸ್ಟ್​​: ವಶಕ್ಕೆ ಪಡೆದ ಒಟ್ಟು ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!