ಅಲಯನ್ಸ್ ವಿವಿಗೆ ನುಗ್ಗಿ ಗಲಾಟೆ ಮಾಡಿದ ಕೇಸ್: ಪರಾರಿಯಾಗಿರುವ ಸ್ವರ್ಣಲತಾ ಬಗ್ಗೆ ಪೊಲೀಸರಿಗೆ ಸಿಕ್ತು ಸುಳಿವು
ಆನೇಕಲ್: ಅಲಯನ್ಸ್ ಯೂನಿವರ್ಸಿಟಿ ಕಾಲೇಜಿಗೆ ನುಗ್ಗಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ನಾಪತ್ತೆಯಾಗಿರುವ ನಟಿ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಅವರ ಪತ್ತೆಗೆ ಆನೇಕಲ್ ಪೊಲೀಸರು ಬಲೆ ಬೀಸಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಮಧುಕರ್ ಅಂಗೂರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಸ್ವರ್ಣಲತಾ ರಾಜ್ಯವನ್ನೇ ತೊರೆದು ಪಕ್ಕದ ಕೇರಳಕ್ಕೆ ಹೋಗಿ ಅಡಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸ್ವರ್ಣಲತಾ ಎಲ್ಲಿದ್ದಾರೆ ಎನ್ನುವ ಬಗ್ಗೆ ಆನೇಕಲ್ ಪೊಲೀಸರು ಸದ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. … Continue reading ಅಲಯನ್ಸ್ ವಿವಿಗೆ ನುಗ್ಗಿ ಗಲಾಟೆ ಮಾಡಿದ ಕೇಸ್: ಪರಾರಿಯಾಗಿರುವ ಸ್ವರ್ಣಲತಾ ಬಗ್ಗೆ ಪೊಲೀಸರಿಗೆ ಸಿಕ್ತು ಸುಳಿವು
Copy and paste this URL into your WordPress site to embed
Copy and paste this code into your site to embed