ಉತ್ಪನ್ನದಲ್ಲಿ ದೋಷವಿದ್ದರೆ ಪ್ರಶ್ನಿಸಿ; ಗ್ರಾಹಕರಿಗೆ ಕಾನೂನು ಪರಿಣಿತರ ಸಲಹೆ

ರಾಷ್ಟ್ರೀಯ ಗ್ರಾಹಕ ದಿನದ ಹಿನ್ನೆಲೆಯಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಗುರುವಾರ ಕ್ಲಬ್​ಹೌಸ್ ಸಂವಾದ ಆಯೋಜಿಸಿದ್ದವು. ಗ್ರಾಹಕರ ಹಕ್ಕುಗಳು ಹಾಗೂ ಉತ್ಪನ್ನ ಖರೀದಿಯಲ್ಲಿ ಆಗುವ ಮೋಸಗಳ ವಿರುದ್ಧ ನ್ಯಾಯ ಪಡೆಯುವ ಕುರಿತು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಪಿ.ಪಿ.ಹೆಗಡೆ ನೀಡಿದ ಉಪಯುಕ್ತ ಮಾಹಿತಿ ಇಲ್ಲಿದೆ. ಗ್ರಾಹಕರ ಮೇಲಿನ ಶೋಷಣೆಗೆ ಕಡಿವಾಣ: ವಸ್ತುಗಳನ್ನು ಸೇರು, ಪಾವು, ತಕ್ಕಡಿಗಳಿಂದ ಅಳೆದು ಮಾರಾಟ ಮಾಡುತ್ತಿದ್ದ ಕಾಲದಿಂದ ಹಿಡಿದು ಡಿಜಿಟಲ್ ಮಾಪಕಗಳಿಂದ … Continue reading ಉತ್ಪನ್ನದಲ್ಲಿ ದೋಷವಿದ್ದರೆ ಪ್ರಶ್ನಿಸಿ; ಗ್ರಾಹಕರಿಗೆ ಕಾನೂನು ಪರಿಣಿತರ ಸಲಹೆ